ಮದುವೆ ಹೆಸರಲ್ಲಿ ವಂಚಿಸಿದ ಕಾನ್ ಸ್ಟೇಬಲ್ ವಿರುದ್ಧ ಅತ್ಯಾಚಾರ ಪ್ರಕರಣ
ಮದುವೆಯ ಹೆಸರಿನಲ್ಲಿ ವಂಚಿಸಿ, ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ ಕಾನ್ಸ್ಟೆಬಲ್ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ಮದುವೆಯ ಹೆಸರಿನಲ್ಲಿ ವಂಚಿಸಿ, ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ ಕಾನ್ಸ್ಟೆಬಲ್ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ಮುಜಾಫರ್ನಗರ ಜಿಲ್ಲೆಯ ಧೋಲ್ರಾ ಗ್ರಾಮದ ಕಾನ್ಸ್ಟೆಬಲ್ ವಿಕ್ರಾಂತ್ ಕಾನ್ಪುರದ ದೇಹತ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಕ್ರಾಂತ್ ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ಅನ್ಯೋನ್ಯವಾಗಿದ್ದ.
ಇದನ್ನೂ ಓದಿ: Hubli Accident: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, 8 ಮಂದಿ ಸಾವು
ಕೆಲವು ದಿನ ಆಕೆಯೊಂದಿಗೆ ಸುತ್ತಾಡಿ ಆಕೆಯನ್ನು ಬಳಸಿಕೊಂಡಿದ್ದ, ಆಕೆ ಮದುವೆಯಾಗುವಂತೆ ಕೇಳಿದಾಗ ಆತ ನಿರಾಕರಿಸಿದನು. ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ವಿರುದ್ಧ ಅತ್ಯಾಚಾರದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭಾನುವಾರ ಶಾಮ್ಲಿಯಲ್ಲಿ ವಿಕ್ರಾಂತ್ನನ್ನು ಬಂಧಿಸಿದ್ದಾರೆ.
Constable Charged In Uttar Pradesh Village For Refusing To Marry Woman After Sex
Follow Us on : Google News | Facebook | Twitter | YouTube