Kolar News Today

Latest Kolar News

Kolar News Kannada : Get Breaking & Latest Kolar News Today, Live Local News Paper Updates On Kolar District News Online at itskannada.in

ಕೋಲಾರದಲ್ಲಿ ಚೋಳರ ಕಾಲದ ಶಾಸನ ಪತ್ತೆ

ಕೋಲಾರ (ಜಿಲ್ಲೆ) ತಾಲೂಕಿನ ನಂಗಲಿ ಪಂಚಾಯಿತಿಯ ಗ್ರಾಮದ ಜಮೀನಿನಲ್ಲಿ ಪ್ರಾಚೀನ ಶಾಸನವೊಂದು ಪತ್ತೆಯಾಗಿದೆ. ಇದನ್ನು ಕಂಡ ಕೆಲ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

MP Muni Swami: ಕತ್ತೆ ಕಾಯ್ತಾ ಇದ್ರಾ! ಆರ್‌ಟಿಒ ಅಧಿಕಾರಿಗಳ ಮೇಲೆ ಸಂಸದ ಗರಂ

ಚಿಂತಾಮಣಿ (ಕರ್ನಾಟಕ): ತಾಲೂಕಿನ ಮರಿನಾಯಕನಹಳ್ಳಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ ಘಟನೆಗೆ ಸಂಸದ ಮುನಿಸ್ವಾಮಿ ಅಧಿಕಾರಿಗಳ ಮೇಲೆ ಗರಂ ಆಗಿದ್ದರು. ಚಿಂತಾಮಣಿ…

ಇಂಡಿಯನ್ ಬುಕ್ ಆಪ್ ರೆಕಾರ್ಡ್ ಜೊತೆಗೆ ಹಲವು ಸಾಧನೆಗೈದ ತಾನೀಶ್. ಎನ್

(Kannada News) : ಚಿನ್ನದ ಜಿಲ್ಲೆ ಕೋಲಾರದ, ಮಾಸ್ತಿಯ ತವರು ಮಾಲೂರು ತಾಲ್ಲೂಕಿನ, ಪುಣ್ಯಕ್ಷೇತ್ರ ಚಿಕ್ಕತಿರುಪತಿಯ ಸಮೀಪದ, ಲಕ್ಕೂರು ಗ್ರಾಮದ ಕೇವಲ 2 ವರ್ಷ 4 ತಿಂಗಳ ಪುಟ್ಟ ಕಂದ…

ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್: ಆರೋಪಿ ಕವಿರಾಜ್ ಸೇರಿ ಐವರ ಬಂಧನ

(Kannada News) : Varthur Prakash kidnap case, five arrested : ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಧಿಸಿದಂತೆ ಅಪಹರಿಸಿದ್ದ ಆರು ಜನ ಅಪಹರಣಕಾರರನ್ನು ಬಂಧಿಸಿದ್ದು,…

ವಿಸ್ಟ್ರನ್‌ ಘಟನೆ ಮರುಕಳಿಸದಂತೆ ಬಿಗಿ ಕ್ರಮ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್

(Kannada News) : ಬೆಂಗಳೂರು : ಕೋಲಾರ ಜಿಲ್ಲೆಯ ವಿಸ್ಟ್ರನ್‌ ಕಂಪನಿಯಲ್ಲಿ ಆಗಿರುವ ಅಹಿತಕರ ಘಟನೆಯು ಮರುಕಳಿಸದಂತೆ ರಾಜ್ಯ ಸರಕಾರದ ವತಿಯಿಂದ ಬಿಗಿ ಕ್ರಮ ಕೈಗೊಳ್ಳುವುದಷ್ಟೇ ಅಲ್ಲದೆ,…

ಕೋಲಾರದಲ್ಲಿ ಗೋಡೆ ಕುಸಿದು ಬಾಲಕ ಸಾವು

ನಿರಂತರ ಸುರಿದ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ನಡೆದಿದೆ. ಗೋಡೆ ಕುಸಿದು 13…

ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ : ಬಂಗಾರಪೇಟೆಯಲ್ಲಿ ಘಟನೆ

ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದಾಗಿ ತುಂಬಿದ್ದ ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ ಹೊಂದಿರುವ ಧಾರುಣ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ. ಕಾಲುವೆ ಬಳಿ ಆಟವಾಡಲು…

ಲಾಕ್ ಡೌನ್ ತೆರವು – 4 ರಲ್ಲಿ ಅನುಮತಿಸಲಾದ ಚಟುವಟಿಕೆಗಳು

ಕೋಲಾರ : ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೊಗ್ಯದ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರದ ಕಲವು ನಿರ್ಬಂಧಗಳ…

ಉತ್ತಮ ಶಾಲೆಗಳು, ಹಾಸ್ಟೆಲ್‍ಗಳಿದ್ದು ಪೂರ್ಣ ಪ್ರಮಾಣದ ವಿದ್ಯಾರ್ಥಿಗಳನ್ನು ದಾಖಲಿಸಿ – ಶ್ರೀಮಂತ ಬಾಳಾಸಾಹೇಬ…

ಕೋಲಾರ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಶಾಲೆಗಳು ಹಾಸ್ಟೆಲ್‍ಗಳಿದ್ದು ಪೂರ್ಣ ಪ್ರಮಾಣದ ವಿದ್ಯಾರ್ಥಿಗಳನ್ನು ದಾಖಲಿಸಲು ಕ್ರಮ ವಹಿಸುವಂತೆ ಕೈಮಗ್ಗ ಮತ್ತು ಜವಳಿ ಹಾಗೂ…

ಕೋಲಾರ : ಜಿಲ್ಲೆಯ 1085 ಶಾಲೆಗಳಲ್ಲಿ ವಾಟರ್ ಪಿಲ್ಟರ್ ಆಳವಡಿಕೆ

KNT : Kolar ಕೋಲಾರ :  ಜಿಲ್ಲೆಯಲ್ಲಿ 1,085 ಶಾಲೆಗಳಲ್ಲಿ ವಾಟರ್ ಪಿಲ್ಟರ್‍ಗಳನ್ನು ಆಳವಡಿಕೆ ಮಾಡಲು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಸರ್ಕಾರದಿಂದ ಹಣ…

Kolar , ಛತ್ರಪತಿ ಶಿವಾಜಿ ಅವರ ನಾಯಕತ್ವ ಇಡೀ ದೇಶಕ್ಕೆ ಮಾದರಿ – ಸಿ ಎಸ್ ವೆಂಕಟೇಶ್

KNT - Kolar ಕೋಲಾರ : ಮಹಾರಾಜ ಛತ್ರಪತಿ ಶಿವಾಜಿಯ ಅವರ ನಾಯಕತ್ವ ಇಡೀ ದೇಶಕ್ಕೆ ಮಾದರಿಯಾದದ್ದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ ಎಸ್ ವೆಂಕಟೇಶ್ ಅವರು ತಿಳಿಸಿದರು. ನಗರದ…

ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಚಿವ ನಾಗೇಶ್ ಕರೆ

ಕನ್ನಡ ನ್ಯೂಸ್ ಟುಡೇ - Kolar News ಕೋಲಾರ : ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಬಕಾರಿ ಮತ್ತು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ…

ಮುಂದಿನ 3 ವರ್ಷಗಳಲ್ಲಿ 30 ಸಾವಿರ ಶಿಕ್ಷಕರ ನೇಮಕ, ಸಚಿವ ಎಸ್. ಸುರೇಶ್ ಕುಮಾರ್

ಕನ್ನಡ ನ್ಯೂಸ್ ಟುಡೇ - Kolar News ಕೋಲಾರ : ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 30 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು ಎಂದು…

ರಾಜ್ಯ ಮಟ್ಟ ಪ್ರತಿಭಾ ಕಾರಂಜಿ ಉದ್ಘಾಟಿಸಿದ ಸಚಿವ ಎಸ್. ಸುರೇಶ್‍ಕುಮಾರ್

ಕನ್ನಡ ನ್ಯೂಸ್ ಟುಡೇ - Kolar News  ಕೋಲಾರ : ಶಿಕ್ಷಣ ಎಂದರೆ ಬರಿ ಅಂಕಗಳನ್ನು ಮಾತ್ರ ಪಡೆಯುವುದಿಲ್ಲ. ಒಬ್ಬ ವ್ಯಕ್ತಿಯನ್ನು ನಾಗರೀಕನನ್ನಾಗಿ ಮಾಡಲು ಶಿಕ್ಷಣವೆಂಬ ಅಸ್ತ್ರದಿಂದ ಮಾತ್ರ…

ಕೋಲಾರ : ನರೇಗಾ ರಾಜ್ಯದ ಉತ್ತಮ ಛಾಯಾಚಿತ್ರ ಪ್ರಶಸ್ತಿಗೆ ಕೋಲಾರ ಆಯ್ಕೆ

ಕನ್ನಡ ನ್ಯೂಸ್ ಟುಡೇ - Kolar News ಕೋಲಾರ : ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ನಡೆದ ರಾಜ್ಯದ ಜಿಲ್ಲಾವಾರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ…

ಕೋಲಾರ : ಅವಧಿ ಮೀರಿದ ಮದ್ಯ ನಾಶ

ಕನ್ನಡ ನ್ಯೂಸ್ ಟುಡೇ - Kolar News ಕೋಲಾರ : ಇಲ್ಲಿನ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮದ್ಯ ಮಳಿಗೆಯಲ್ಲಿ, ಕೋಲಾರ ಉಪವಿಭಾಗ ಶ್ರೀಮತಿ ಚಂದ್ರಕಲಾ ಹೆಚ್.ಎಸ್ ಅಬಕಾರಿ ಉಪ ಅಧೀಕ್ಷಕರ…