ಬೆಂಗಳೂರು (Bengaluru): ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ವಲಯದ ಅಮರನಾಥದಲ್ಲಿ ನೂರಕ್ಕೂ ಹೆಚ್ಚು ಕನ್ನಡಿಗರು ಸಿಕ್ಕಿಬಿದ್ದಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ…
Amarnath Yatra: ಪ್ರವಾಹದಲ್ಲಿ ಸಿಲುಕಿರುವ ಅಮರನಾಥ ಯಾತ್ರಾರ್ಥಿಗಳನ್ನು ರಕ್ಷಿಸಲು ಭಾರತೀಯ ಸೇನೆ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಸೇನೆಯ ಚಿನಾರ್ ಕಾರ್ಪ್ಸ್ ಬೆಟಾಲಿಯನ್ ಭಕ್ತರನ್ನು…
ಶ್ರೀನಗರ: ನಿನ್ನೆ ಸಂಜೆ ಅಮರನಾಥ ಗುಹೆಯಲ್ಲಿ ಪ್ರವಾಹ ಅವಾಂತರ ಸೃಷ್ಟಿಸಿದ್ದು ಗೊತ್ತೇ ಇದೆ. ಇದರಿಂದ ಗುಹೆ ಪ್ರದೇಶದ ಬಳಿ ಹಲವು ಯಾತ್ರಾರ್ಥಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಐಟಿಬಿಪಿ ಯೋಧರು…
Amarnath Floods: ಭಾರೀ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪ್ರದೇಶದಲ್ಲಿ ಶುಕ್ರವಾರ ಹಠಾತ್ ಪ್ರವಾಹ ಉಂಟಾಗಿದೆ. ಇದುವರೆಗೆ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 40 ಮಂದಿ…
Amarnath Yatra: ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರೆ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಗುಹೆ ಆವರಣದಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಅಲ್ಲಿ ಹಾಕಲಾಗಿದ್ದ ಟೆಂಟ್ ಗಳು ಪ್ರವಾಹಕ್ಕೆ…
Heavy Rain In Amarnath Five People Died In Floods: ಅಮರನಾಥ ಯಾತ್ರಾರ್ಥಿಗಳ ಮೇಲೆ ಪ್ರಕೃತಿ ವಿಕೋಪ, ಭಾರೀ ಮಳೆಯಿಂದ ಅಮರನಾಥ ಜಲಾವೃತವಾಗಿದೆ, ದೇವರ ದರ್ಶನಕ್ಕೆ ತೆರಳಿದ್ದವರು…
ಶ್ರೀನಗರ: ಅಮರನಾಥ ಯಾತ್ರೆ ಬುಧವಾರ ಪುನರಾರಂಭಗೊಂಡಿದೆ. ಭಾರೀ ಮಳೆಯಿಂದಾಗಿ ಮಂಗಳವಾರ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಗೊತ್ತಾಗಿದೆ. ಹವಾಮಾನ ಸುಧಾರಿಸಿದ ಕಾರಣ ಬುಧವಾರ…