Browsing Tag

ಉತ್ತರಾಖಂಡ

ಅಪ್ರಾಪ್ತ ಬಾಲಕಿ ಮೇಲೆ ನಾಲ್ಕು ತಿಂಗಳಲ್ಲಿ 15 ಬಾರಿ ಅತ್ಯಾಚಾರ ನಡೆಸಿ ಯುವಕ ಪರಾರಿ

ಉತ್ತರಾಖಂಡದದಲ್ಲಿ ಯುವಕನೊಬ್ಬ ಅಮಾನವೀಯ ಕೃತ್ಯ ಎಸಗಿದ್ದಾನೆ. ವಿಷಯ ತಿಳಿದ ಪೊಲೀಸರೂ ಅಚ್ಚರಿಗೊಂಡಿದ್ದಾರೆ. ಕ್ರೌರ್ಯದ ಮಿತಿಯನ್ನು ದಾಟಿ, ಯುವಕ ನಾಲ್ಕು ತಿಂಗಳಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ…

ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

ಡೆಹ್ರಾಡೂನ್ (Kannada News): ಉತ್ತರಾಖಂಡದಲ್ಲಿ ಧಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರಕಾಶಿ ಜಿಲ್ಲೆಯ ಮೋರಿ ಪ್ರದೇಶದಲ್ಲಿ ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನಿಗೆ…

Joshimath: ಯಾವುದೇ ಮನೆಗಳನ್ನು ಕೆಡವಲಾಗಿಲ್ಲ, ಜೋಶಿಮಠ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ:…

Joshimath (Kannada News): ಉತ್ತರಾಖಂಡ ಪ್ರಸಿದ್ಧ ಪ್ರವಾಸಿ ಪ್ರದೇಶವಾದ ಜೋಶಿಮಠ ಹಲವೆಡೆ ಭೂ ಸವಕಳಿ, ಬಿರುಕು ಬಿಟ್ಟಿರುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಸುಮಾರು…

ಚಿಕಿತ್ಸೆಗಾಗಿ 12 ಕಿಲೋಮೀಟರ್ ಕಾಲ್ನಡಿಗೆ ಪಯಣ

ಉತ್ತರಾಖಂಡ: ಡಬಲ್ ಇಂಜಿನ್ ಸರ್ಕಾರ ದಲ್ಲಿ ವೈದ್ಯಕೀಯ ಸೇವೆಗಳ ದುಸ್ಥಿತಿಗೆ ಈ ಸುದ್ದಿಯೇ ಸಾಕ್ಷಿ. ಈ ಕಥೆಯು ಬಿಜೆಪಿ ಆಡಳಿತವಿರುವ ಉತ್ತರಾಖಂಡದಲ್ಲಿ ವೈದ್ಯಕೀಯ ಸೌಲಭ್ಯಗಳ ಸ್ಥಿತಿಯ…

ಉತ್ತರಾಖಂಡ: ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಭಾರತೀಯ ಸೇನಾ ಯೋಧ ನೀರಿನಲ್ಲಿ ಮುಳುಗಿ ಸಾವು!

ಡೆಹ್ರಾಡೂನ್: ಉತ್ತರಾಖಂಡದ ಋಷಿಕೇಶ ಬಳಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸೇನಾ ಯೋಧ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಲಕ್ಷ್ಮಣ ಜುಲಾ ಬಳಿಯ ಭುಲಚಟ್ಟಿ ಎಂಬಲ್ಲಿ ನದಿಯಲ್ಲಿ…

ಮಹಿಳೆ ಹಾಗೂ ಆಕೆಯ ಆರು ವರ್ಷದ ಮಗಳ ಮೇಲೆ ಕಾರಿನಲ್ಲಿ ಅತ್ಯಾಚಾರ

ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ಧಾರುಣ ಅತ್ಯಾಚಾರ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳ ಮೇಲೆ ದುಷ್ಕರ್ಮಿಗಳು ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ಘಟನೆ…

ಚಾರ್ ಧಾಮ್ ಯಾತ್ರೆಗೆ ಭಕ್ತರಿಂದ ವಿಶೇಷ ಪ್ರತಿಕ್ರಿಯೆ

ಚಾರ್ ಧಾಮ್ ಯಾತ್ರೆಗೆ ಭಕ್ತರಿಂದ ವಿಶೇಷ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ತಿಂಗಳ 3ರಂದು ಆರಂಭವಾದ ಯಾತ್ರೆಯಿಂದ ಈ ತಿಂಗಳ 11ರವರೆಗೆ 19 ಲಕ್ಷಕ್ಕೂ ಅಧಿಕ ಮಂದಿ ಯಾತ್ರೆಯಲ್ಲಿ…

ಉತ್ತರಾಖಂಡದಲ್ಲಿ ಭೀಕರ ಅಪಘಾತ, ಕಣಿವೆಗೆ ಬಿದ್ದ 40 ಭಕ್ತರಿದ್ದ ಬಸ್..

ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಭೀಕರ ಅಪಘಾತ ಸಂಭವಿಸಿದೆ. ಸುಮಾರು 28 ಭಕ್ತರಿದ್ದ ಬಸ್ ಕಣಿವೆಗೆ ಬಿದ್ದಿದೆ. ಯಮುನೋತ್ರಿ (Yamunotri) ರಾಷ್ಟ್ರೀಯ ಹೆದ್ದಾರಿಯ ದಮ್ತಾ…

ಒಂದೇ ತಿಂಗಳಲ್ಲಿ 14 ಲಕ್ಷ ಪ್ರವಾಸಿಗರು: ಚಾರ್ ಧಾಮ್ ಯಾತ್ರೆಗೆ ದಾಖಲೆ ಸಂಖ್ಯೆಯ ಭಕ್ತರು

ಈ ವರ್ಷದ ಚಾರ್ ಧಾಮ್ ಯಾತ್ರೆ ಆರಂಭದಿಂದಲೂ ಸುದ್ದಿಯಲ್ಲಿದೆ. ಮೇ 3ರಂದು ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಭಕ್ತರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಒಂದು…

ಉಪಚುನಾವಣೆಯಲ್ಲಿ ಉತ್ತರಾಖಂಡ ಸಿಎಂ ಗೆಲುವು

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ನಿರ್ಣಾಯಕ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಅವರು ಸಿಎಂ ಸ್ಥಾನವನ್ನು…