ಕನ್ನಡನ್ಯೂಸ್

ಕನ್ನಡ ನ್ಯೂಸ್ - ಇತ್ತೀಚಿನ ಸುದ್ದಿಗಳು

ಕನ್ನಡ ನ್ಯೂಸ್ – ಕನ್ನಡ ಬ್ರೇಕಿಂಗ್ ನ್ಯೂಸ್ ಜೊತೆಗೆ ಕನ್ನಡನ್ಯೂಸ್ ಪ್ರಚಲಿತ ಸುದ್ದಿ. ಓದಿ “ಕನ್ನಡ” ಪ್ರಮುಖ ಸುದ್ದಿಗಳು ಮತ್ತು ಕನ್ನಡದಲ್ಲಿ ಲೈವ್ ನ್ಯೂಸ್, ಇತ್ತೀಚಿನ ಸುದ್ದಿಗಳು.

ಪಶುವೈದ್ಯರನ್ನು ಅವಹೇಳನ ಮಾಡಿದ ಹೆಚ್‌.ಡಿ ರೇವಣ್ಣ ಕ್ಷಮಾಪಣೆಗೆ ರಾಜ್ಯ ಪಶುವೈದ್ಯಕೀಯ ಸಂಘ ಆಗ್ರಹ

ಏಪ್ರಿಲ್‌ 25 ರಂದು ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಜಿ ಸಚಿವರಾದ ಹೆಚ್‌. ಡಿ ರೇವಣ್ಣನವರು ಹಾಸನ ತಾಲ್ಲೂಕು ಪಂಚಾಯತಿಯ ಪ್ರಭಾರ ಅಧಿಕಾರಿಗಳಾದ ಡಾಕ್ಟರ್‌ ಯಶವಂತ್‌ ಅವರನ್ನು…

Crime News: ಅನುಮಾನದ ಮೇಲೆ ಯುವಕನನ್ನು ತಡೆದ ಪೊಲೀಸರು.. ಸ್ಕೂಟಿ ಚೆಕ್ ಮಾಡಿದಾಗ ಶಾಕ್

ಮಣಿಪುರ ಕಸ್ಟಮ್ಸ್ ಅಧಿಕಾರಿಗಳು ಮತ್ತು ಪೊಲೀಸರು ಎರಡು ಪ್ರತ್ಯೇಕ ಘಟನೆಗಳಲ್ಲಿ ಸುಮಾರು 19 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಇಬ್ಬರನ್ನು ಬಂಧಿಸಿದ್ದಾರೆ.

Crime News: ನರ್ಸ್ ನಿರ್ಲಕ್ಷ್ಯ, ಕೈಯಿಂದ ನವಜಾತ ಶಿಶು ಜಾರಿ ಬಿದ್ದು ಸಾವು

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಈ ಧಾರುಣ ಘಟನೆ ನಡೆದಿದೆ. ನರ್ಸ್ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ. ನವಜಾತ ಶಿಶು ನರ್ಸ್ ಕೈಯಿಂದ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ…

Bird Flu: ಚೀನಾದಲ್ಲಿ ಬರ್ಡ್ ಫ್ಲೂ ಕಾಣಿಸಿಕೊಂಡಿದೆ.. 4 ವರ್ಷದ ಮಗುವಿಗೆ ವೈರಸ್ ಸೋಂಕು

Bird Flu: ಚೀನಾದಲ್ಲಿ ಹಕ್ಕಿ ಜ್ವರ ಸಂಚಲನ ಮೂಡಿಸುತ್ತಿದೆ. ಹಕ್ಕಿ ಜ್ವರದ H3N8 ಮಾದರಿಯ ಲಕ್ಷಣಗಳನ್ನು ಮಾನವರಲ್ಲಿ ಗುರುತಿಸಲಾಗಿದೆ. ಈ ವೈರಸ್ ಮನುಷ್ಯರಿಗೆ ಹರಡುತ್ತಿರುವುದು ಚೀನಾದಲ್ಲಿ…

ತಮಿಳುನಾಡು ರಥೋತ್ಸವ ದುರಂತ.. ವಿದ್ಯುತ್ ಸ್ಪರ್ಶದಿಂದ 11 ಭಕ್ತರ ಸಾವು

ವಾರ್ಷಿಕ ರಥೋತ್ಸವದ ಅಂಗವಾಗಿ ಈ ಬಾರಿಯೂ ಉತ್ಸವಗಳು ನಡೆದವು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಉತ್ಸಾಹದಿಂದ ರಥ ಎಳೆಯುವಾಗ ರಥದ ಮೇಲ್ಭಾಗ ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ತಾಗಿತು.

ರಥೋತ್ಸವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ 11 ಮಂದಿ ಸಜೀವ ದಹನ

ತಮಿಳುನಾಡಿನ ತಂಜಾವೂರಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಾಳಿಮೇಡು ಮೇಲಿನ ದೇವಸ್ಥಾನದ ರಥವೊಂದು ವಿದ್ಯುತ್ ತಂತಿಗೆ ತಗುಲಿ 11 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ 15 ಮಂದಿ…

ನನಗೂ ನೊಟೀಸ್ ಕೊಡಬಹುದು – ಡಿಕೆಶಿ ಲೇವಡಿ

ಕಾಂಗ್ರೆಸ್ ಜನರ ಹಿತಕ್ಕಾಗಿ, ಜನರ ಧ್ವನಿಯಾಗಿ ಕೆಲಸ ಮಾಡಲಿದೆ. ಅದು ಮೂರು ಇರಲಿ, ಮೂವತ್ತು ಇಲಾಖೆ ಇರಲಿ, ಸರ್ಕಾರದ ವೈಫಲ್ಯದ ಬಗ್ಗೆ ವಿರೋಧ ಪಕ್ಷವಾಗಿ ತನ್ನ ಕೆಲಸ ಮಾಡಲಿದೆ' ಎಂದು ಕೆಪಿಸಿಸಿ…

ಕೋವಿಡ್ ಆತಂಕ, ಗಡಿಗಳಲ್ಲಿ ಕಟ್ಟೆಚ್ಚರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಅಲ್ಪಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣಕ್ಕೆ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು’…