Browsing Tag

ಕೋಲ್ಕತ್ತಾ

Gold Price Today: ಹೆಚ್ಚಿದ ಚಿನ್ನ ಬೆಳ್ಳಿ ಬೆಲೆ, ಮಾರ್ಚ್ 15 ರಂದು ಬೆಂಗಳೂರು, ದೆಹಲಿ, ಹೈದರಾಬಾದ್, ಚೆನ್ನೈ,…

Gold Price Today: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಕಂಡುಬರುತ್ತವೆ. ಒಂದು ದಿನ ಕಡಿಮೆಯಾದರೆ, ಮರುದಿನ ಅದು ಹೆಚ್ಚಾಗುವ ಸಾಧ್ಯತೆ ಇರುತ್ತದೆ.…

ಕೋಲ್ಕತ್ತಾದಲ್ಲಿ ಉಸಿರಾಟದ ಸೋಂಕಿನಿಂದ ಐವರು ಮಕ್ಕಳು ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಐವರು ಮಕ್ಕಳು ಉಸಿರಾಟದ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು…

ಕಸದ ತೊಟ್ಟಿಯಲ್ಲಿ 17 ಭ್ರೂಣಗಳು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾದಲ್ಲಿ ಧಾರುಣ ನಡೆದಿರುವುದು ಬೆಳಕಿಗೆ ಬಂದಿದೆ. ಹೌರಾ ನಗರದ ಉಲುಬೇರಿಯಾ ಮುನ್ಸಿಪಾಲಿಟಿಯ ಕಸದ ತೊಟ್ಟಿಯಲ್ಲಿ ಭ್ರೂಣಗಳು ಪತ್ತೆಯಾಗಿವೆ. ಸ್ಥಳೀಯರು ಕಸದಲ್ಲಿ…

ಬಂಗಾಳದ 8 ಐಪಿಎಸ್‌ಗಳಿಗೆ ಇಡಿ ನೋಟಿಸ್ ಜಾರಿ

ಕೋಲ್ಕತ್ತಾ: ಬಂಗಾಳದ ಆಡಳಿತಾರೂಢ ತೃಣಮೂಲ ನಾಯಕರನ್ನೇ ಟಾರ್ಗೆಟ್ ಮಾಡಿರುವ ಇಡಿ ಇದೀಗ ಐಪಿಎಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದೆ. ಗುರುವಾರ ಎಂಟು ಐಪಿಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ…

ಬಾಲಕಿ ಸೇರಿದಂತೆ ನಾಲ್ವರು ಕುಟುಂಬ ಸದಸ್ಯರನ್ನು ಕೊಂದ ದಂಪತಿ

ಕೋಲ್ಕತ್ತಾ: ಪತಿ-ಪತ್ನಿ ಸೇರಿ ನಾಲ್ವರು ಕುಟುಂಬದ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಬಳಿ ಈ ದುಷ್ಕೃತ್ಯ ನಡೆದಿದೆ. ದೇಬ್ರಾಜ್ ಘೋಷ್ ಮತ್ತು ಅವರ ಸಹೋದರ…

ಪಾನಿಪುರಿ ತಿಂದ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಲುಷಿತ ಆಹಾರ ಸೇವಿಸಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಸುಗಂಧ ಗ್ರಾಮದ ಡೊಗಾಚಿಯಾ ಪ್ರದೇಶದ ಅಂಗಡಿಯೊಂದರಲ್ಲಿ ಪಾನಿಪುರಿ…

ಅರ್ಪಿತಾ ಮನೆಯಲ್ಲಿ ಮತ್ತೆ ಇಡಿ ಶೋಧ.. 29 ಕೋಟಿ ರೂ, 5 ಕೆಜಿ ಚಿನ್ನ ವಶ

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸ್ನೇಹಿತೆ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ಮತ್ತೊಮ್ಮೆ ಭಾರೀ…

ನೀರಿನ ಅಡಿಯಲ್ಲಿ ಮೆಟ್ರೋ

ನವದೆಹಲಿ: ನೀರಿನ ಮಧ್ಯೆ ರೈಲಿನಲ್ಲಿ ಪ್ರಯಾಣಿಸಿದರೆ ! ಆಹಾ.. ಎಂತಹ ಕುತೂಹಲ ವಿಷಯ ಅಲ್ಲವೇ ! ಕೆಲವು ದೇಶಗಳಲ್ಲಿ ಈಗಾಗಲೇ ಇದೇ ರೀತಿಯಿದೆ. ಆದರೆ, ನಮ್ಮ ದೇಶದಲ್ಲಿ ಮೊದಲ ಬಾರಿಗೆ ಕೋಲ್ಕತ್ತಾ…

Mamata Banerjee, 2024ರಲ್ಲಿ ಬಿಜೆಪಿ ಸೋಲು

ಕೋಲ್ಕತ್ತಾ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಿಂದ ದೂರ ಸರಿಯಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಭವಿಷ್ಯ…

ಭಾರತದ ಅತಿ ಹೆಚ್ಚು ಕಾಲ ಬದುಕಿದ್ದ ಹುಲಿ ಸಾವು

ಕೋಲ್ಕತ್ತಾ: ದೇಶದಲ್ಲಿ ಹಲವು ವರ್ಷಗಳಿಂದ ಬದುಕಿದ್ದ ರಾಜಾ ಎಂಬ ಹುಲಿ ಸಾವನ್ನಪ್ಪಿದೆ. ಒಟ್ಟು 25 ವರ್ಷ, 10 ತಿಂಗಳು ಮತ್ತು 18 ದಿನ ಬದುಕಿದ್ದ ಹುಲಿ ಇಂದು ಮುಂಜಾನೆ ಪಶ್ಚಿಮ ಬಂಗಾಳದ ರಕ್ಷಣಾ…