Browsing Tag

ಕೋವಿಡ್-೧೯

Organ Damage: ಕೋವಿಡ್-19 ಸೋಂಕಿನಿಂದಾಗಿ ಅಂಗಾಂಗ ಹಾನಿ, ಸಾವಿನ ಅಪಾಯ ಹೆಚ್ಚಿದೆ: ಅಧ್ಯಯನ

Organ Damage - ವಾಷಿಂಗ್ಟನ್: SARS-CoV-2 ವೈರಸ್‌ನೊಂದಿಗೆ ಪುನರಾವರ್ತಿತ ಸೋಂಕು ಅಂಗ ಹಾನಿ ಮತ್ತು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಇದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಸೋಂಕಿಗೆ…

ರೂಪ ಬದಲಿಸುತ್ತಿದೆ ಕೊರೊನಾ ವೈರಸ್ !

ನವದೆಹಲಿ: ಕೊರೊನಾ ವೈರಸ್ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ ಎಂದು ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘದ ಕೋವಿಡ್-19 ಕಾರ್ಯಪಡೆಯ ಸಹ ಅಧ್ಯಕ್ಷ ಡಾ.ರಾಜೀವ್ ಜಯದೇವನ್…

Mansukh Mandaviya, ಕೋವಿಡ್ 19 ಕುರಿತು ರಾಜ್ಯಗಳೊಂದಿಗೆ ಮನ್ಸುಖ್ ಮಾಂಡವಿಯಾ ಪರಿಶೀಲನಾ ಸಭೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಸೋಮವಾರ ರಾಜ್ಯ ಆರೋಗ್ಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಆಯಾ…

Devendra Fadnavis: ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್‌ಗೆ ಕೊರೊನಾ ಪಾಸಿಟಿವ್

ಮಹಾರಾಷ್ಟ್ರ(Maharashtra): ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ (Devendra Fadnavis) ಕೊರೊನಾ ಪಾಸಿಟಿವ್ (Corona Positive) ದೃಢಪಟ್ಟಿದೆ. ಈ ಬಗ್ಗೆ ಅವರು…

ಕೊರೊನಾ ಪ್ರಕರಣಗಳ ಹೆಚ್ಚಳ, ಏಮ್ಸ್ ಪ್ರೊಫೆಸರ್ ಪ್ರತಿಕ್ರಿಯೆ !

ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈರಸ್ ಹರಡುವುದನ್ನು ತಡೆಯುವಂತೆ ಕೇಂದ್ರ ಸರ್ಕಾರ ಐದು ರಾಜ್ಯಗಳಿಗೆ ಪತ್ರ ಬರೆದಿದೆ. ಇತ್ತೀಚೆಗೆ ಕೋವಿಡ್…

ರಾಜ್ಯದಲ್ಲಿ 1,704 ಕೊರೊನಾ ಪ್ರಕರಣಗಳು, 13 ಸಾವುಗಳು; ಒಟ್ಟು ಸೋಂಕಿತರ ಸಂಖ್ಯೆ 873046 ಕ್ಕೆ ಏರಿದೆ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,704 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆ 873046ಕ್ಕೆ ಏರಿಕೆಯಾಗಿವೆ. 1,704 Covid cases, 13 deaths in…

ತೀರ್ಥಹಳ್ಳಿಯಲ್ಲಿ ವಿನೂತನ ರೀತಿಯಲ್ಲಿ ಮಾಸ್ಕ್ ತಯಾರಿಕೆಗೆ ಚಿಂತನೆ

ಕೋವಿಡ್-19 ತಡೆಗಟ್ಟಲು ಮಾಸ್ಕ್ ಧರಿಸುವಂತೆ ಸರ್ಕಾರ ಹಾಗೂ ವೈದ್ಯಕೀಯ ಲೋಕ ಸಲಹೆ ನೀಡುತ್ತಿದೆ. ಸಲಹೆ ನೀಡಿದಂತೆ ಮಾರುಕಟ್ಟೆಯಲ್ಲಿ ಮಾಸ್ಕ್ ನ ಅಭಾವ ಎಷ್ಟಿದೆ ಎಂದರೆ ಹೇಳತೀರದು. ಆರಂಭದಲ್ಲಿ…

ಶಾಕಿಂಗ್, ಹುಬ್ಬಳ್ಳಿಯಲ್ಲಿ ಕೊರೋನಾ ಸೋಂಕಿತನಿಂದ ಆಹಾರ ಧಾನ್ಯ ವಿತರಣೆ

ಸೋಂಕಿನ ಬಗ್ಗೆ ಅರಿವಿಲ್ಲದ ಸೋಂಕಿತ ತನ್ನ ಗೆಳೆಯರೊಂದಿಗೆ ಸೇರಿ ಆಹಾರ, ದಿನಸಿ ಹಂಚಿರುವ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಇದೀಗ ಆ ವ್ಯಕ್ತಿಯಿಂದ ದಿನಸಿ ಪಡೆದ ಜನರು ಆತಂಕಕ್ಕೆ…