Browsing Tag

ಕ್ರೈಂ ಸ್ಟೋರಿ

12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಶ್ರೀಕಾಕುಳಂ: (ಬಾಲಕಿ ಮೇಲೆ ಅತ್ಯಾಚಾರ) ಗ್ರಾಮದ ಜನರ ಪರವಾಗಿ ನಿಲ್ಲಬೇಕಾದ ಸ್ವಯಂಸೇವಕರೇ.. ರಾಕ್ಷಸರಾಗಿದ್ದಾರೆ. 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.…

Husband Suicide: ಕಠಿಣವಾಗಿ ಶಿಕ್ಷಿಸಿ, ನನ್ನ ಸಾವಿಗೆ ನನ್ನ ಪತ್ನಿ, ಆಕೆಯ ಗೆಳೆಯ ಕಾರಣ

Husband Suicide: ಲಖನೌ : ತನ್ನ ಪತ್ನಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದನ್ನು ತಾಳಲಾರದೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶದ ಗೋಮತಿ…

ಮರ್ಯಾದಾ ಹತ್ಯೆ: ಯುವಕನ ತಲೆ ಕಡಿದ ಯುವತಿ ಕಡೆಯವರು

ಮರ್ಯಾದಾ ಹತ್ಯೆ: ತಮಿಳುನಾಡಿನಲ್ಲಿ ಧಾರುಣ ಘಟನೆ ನಡೆದಿದೆ. ಅಂತರ್ಜಾತಿ ವಿವಾಹವು ಯುವಕನ ಜೀವವನ್ನೇ ಬಲಿ ತೆಗೆದುಕೊಂಡಿದೇ. ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವತಿಯ ಸಂಬಂಧಿಕರು ಯುವಕನ ತಲೆ…

ಭೀಕರ ಅಪಘಾತ : ಬೈಕ್ ಗೆ ಕಾರು ಡಿಕ್ಕಿ, ಮೂವರು ಸಾವು

ನೆರೆ ರಾಜ್ಯ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲಗಡ್ಡದಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದೆ. ಆಲಗಡ್ಡ ನಗರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 40 ರಲ್ಲಿ ಬೈಕ್ ಗೆ ಕಾರು ಡಿಕ್ಕಿ ಹೊಡೆದ…

Crime News: ಅಪ್ಪ ಅಮ್ಮ ತೋರಿಸಿದ ಹುಡುಗ ಇಷ್ಟವಾಗಲಿಲ್ಲ ಅಂತ ಯುವತಿ ಆತ್ಮಹತ್ಯೆ

ಅಹ್ಮದಾಬಾದ್: ತನ್ನ ಅಪ್ಪ ಅಮ್ಮ ನೋಡಿದ ಹುಡುಗ ಇಷ್ಟವಾಗದ ಕಾರಣ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುಜರಾತ್‌ನ ಭಾವನಗರದಲ್ಲಿ ಭಾನುವಾರ ತಡರಾತ್ರಿ ಈ ದುರಂತ ಘಟನೆ ಬೆಳಕಿಗೆ…

ಚಾಮರಾಜನಗರ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಅತ್ಯಾಚಾರ ಆರೋಪಿ ಶಮೀವುಲ್ಲಾ ಮೂಲತಃ ಸ್ಟವ್ ಹಾಗೂ ಮಿಕ್ಸಿ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದು, ಚಾಮರಾಜನಗರ ತಾಲೂಕಿನ ಕೋಟಂಬಳ್ಳಿ ಗ್ರಾಮದ ದಲಿತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯ…

ಪಾಪಿ ತಂದೆಯ ದುಷ್ಕೃತ್ಯ, ಮಗನ ಕೊಲೆಗೆ ಸುಪಾರಿಕೊಟ್ಟ ಅಪ್ಪ

ಚೆನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸ್ವತಃ ತಂದೆಯೇ ಮಗನ ಹತ್ಯೆ ಮಾಡಿಸಿದ್ದಾನೆ, ಮಗನ ಕೊಲೆಗೆ ಸುಪಾರಿಕೊಟ್ಟ ಅಪ್ಪ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.

ಗೋಣಿ ಚೀಲದಲ್ಲಿ ತೇಲುತ್ತಿದ್ದ ಶವ, ಕೊಲೆ ಮಾಡಿ ಎಸೆದಿರುವ ಶಂಕೆ

ನರಗುಂದ : ಪಟ್ಟಣದಿಂದ ಸಂಕದಾಳಕ್ಕೆ ತೆರಳುವ ರಸ್ತೆಯಲ್ಲಿ ವಸಂತ ಅವರ ಜಮೀನಿನಲ್ಲಿ ಆಳವಾದ ನೀರಿನಲ್ಲಿ ಶವವೊಂದು ಭಾನುವಾರ ಮಧ್ಯಾಹ್ನ ೩ ಗಂಟೆಗೆ ಪತ್ತೆಯಾಗಿದೆ. ಗೋಣಿ ಚೀಲದಲ್ಲಿ ಶವವನ್ನು…

ವೈನ್ ಸ್ಟೋರ್ ಗೆ ಕನ್ನ ಹಾಕಿದ ಇಬ್ಬರು ಅರೆಸ್ಟ್

ಹೊಳೆಬೆನವಳ್ಳಿಯ ವೆಂಕಟೇಶ್ ವೈನ್ ಸ್ಟೋರ್ ಗೆ ಕನ್ನ ಹಾಕಿದ ಇಬ್ಬರು ಕಳ್ಳರನ್ನ ಶಿವಮೊಗ್ಗ ಗ್ರಾಮಾಂತರ ಠಾಣೆಯವರು ಬಂಧಿಸಿ ಒಟ್ಟು 36 ಸಾವಿರಕ್ಕೂ ಅಧಿಕ ಮದ್ಯವನ್ನ ವಶಪಡೆಸಿಕೊಂಡಿದ್ದಾರೆ.…

ಬೈಕ್ ಮತ್ತು ಲಾರಿ ನಡುವೆ ಅಪಘಾತ, ಮಹಿಳೆ ಸಾವು, ಠಾಣೆಗೆ ಬಂದು ಶರಣಾದ ಚಾಲಕ

ಗದಗ : ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಪ್ರಕರಣ ನಗರದಲ್ಲಿ ನಡೆದಿದೆ. ನಗರದ ಹಳೆ ಜಿಲ್ಲಾಡಳಿತ ಭವನ ವೃತ್ತದಲ್ಲಿ ಘಟನೆ ನಡೆದಿದ್ದು,…