ಚಂಡೀಗಢ
-
India News
ಮೂರು ಅಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
ಮೊಹಾಲಿಯಲ್ಲಿ ಕಟ್ಟಡ ಕುಸಿದು 20 ವರ್ಷದ ಯುವತಿ ದುರಂತ ಸಾವು. ಭೂಸೇನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳಿಂದ ಪರಿಹಾರ ಕಾರ್ಯಾಚರಣೆ. ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ…
Read More » -
India News
ಪಿಜ್ಜಾ ಆರ್ಡರ್ ರದ್ದು ಮಾಡಿದ ಝೊಮಾಟೊಗೆ 10 ಸಾವಿರ ದಂಡ
ಚಂಡೀಗಢ: ಪಿಜ್ಜಾ ಆರ್ಡರ್ ರದ್ದುಪಡಿಸಿದ್ದಕ್ಕಾಗಿ ಆನ್ಲೈನ್ ಆಹಾರ ವಿತರಣಾ ಕಂಪನಿ ಝೊಮಾಟೊಗೆ ಚಂಡೀಗಢದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 10 ಸಾವಿರ ರೂ ದಂಡ ವಿಧಿಸಿದೆ. ಅಲ್ಲದೆ…
Read More » -
India News
ವಿಷಾನಿಲ ಸೇವಿಸಿ ನಾಲ್ವರು ಸಾವು
ಚಂಡೀಗಢ: ಹರಿಯಾಣದ ಬಹದ್ದೂರ್ಗಢದಲ್ಲಿ ಭೀಕರ ಅವಘಡ ಸಂಭವಿಸಿದೆ. ರೋಹಾಡ್ ಕಾರ್ಖಾನೆ ಪ್ರದೇಶದಲ್ಲಿ ವಿಷಕಾರಿ ಅನಿಲದಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರೆಲ್ಲರೂ ಉತ್ತರ…
Read More » -
India News
ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಬಿಎಸ್ಎಫ್ ಯೋಧ ಸಾವು
ಚಂಡೀಗಢ: ಹಳಿ ದಾಟುತ್ತಿದ್ದಾಗ ರೈಲಿಗೆ ಡಿಕ್ಕಿ ಹೊಡೆದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧ ಮೃತಪಟ್ಟಿದ್ದಾರೆ. ರೈಲು ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ಅವರು ಮೇಲಕ್ಕೆ ಎಸೆಯಲ್ಪಟ್ಟರು. ಹರಿಯಾಣದ…
Read More » -
India News
ಡಿಎಸ್ಪಿಯನ್ನು ಕೊಂದ ಮೈನಿಂಗ್ ಮಾಫಿಯಾ… ಹರಿಯಾಣ ಸರ್ಕಾರದ ಮಹತ್ವದ ನಿರ್ಧಾರ
ಚಂಡೀಗಢ: ಹರಿಯಾಣದ ನುಹ್ ಪ್ರದೇಶದಲ್ಲಿ ಗಣಿ ಮಾಫಿಯಾದ ಕೈಯಲ್ಲಿ ಪ್ರಾಣ ಕಳೆದುಕೊಂಡ ಡಿಎಸ್ಪಿ ಸುರೇಂದರ್ ಸಿಂಗ್ ಅವರನ್ನು ಹುತಾತ್ಮ ಎಂದು ಗುರುತಿಸುವ ನಿರ್ಧಾರವನ್ನು ಹರಿಯಾಣ ಸರ್ಕಾರ ತೆಗೆದುಕೊಂಡಿದೆ. ಡಿಎಸ್ಪಿ…
Read More » -
India News
Nirmal Singh Kahlon, ನಿರ್ಮಲ್ ಸಿಂಗ್ ಕಹ್ಲಾನ್ ನಿಧನ
ಚಂಡೀಗಢ: ಪಂಜಾಬ್ನ ಮಾಜಿ ಸ್ಪೀಕರ್ ಮತ್ತು ಹಿರಿಯ ಅಕಾಲಿದಳ (ಎಸ್ಎಡಿ) ನಾಯಕ ನಿರ್ಮಲ್ ಸಿಂಗ್ ಕಹ್ಲಾನ್ (79) (Nirmal Singh Kahlon) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.…
Read More » -
Crime News
ಮಳೆಯಲ್ಲಿ ಕೊಚ್ಚಿ ಹೋಗಿದ್ದ ಕಾರಿನಲ್ಲಿ ಮಹಿಳೆಯ ಮೃತದೇಹ ಪತ್ತೆ
ಚಂಡೀಗಢ: ಭಾರೀ ಮಳೆಗೆ ಕಾರೊಂದು ಕೊಚ್ಚಿ ಹೋಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆದರೆ ನಾಪತ್ತೆಯಾಗಿರುವ ಕಾರಿನ ಚಾಲಕ ಇನ್ನೂ ಪತ್ತೆಯಾಗಿಲ್ಲ. ಆ ಕಾರಿನಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದು…
Read More » -
India News
ಚಂಡೀಗಢ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಮರ ಬಿದ್ದು ವಿದ್ಯಾರ್ಥಿ ಸಾವು
ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಮರ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಇನ್ನೂ 14 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಚಂಡೀಗಢದ ಸೆಕ್ಟರ್ 9 ರ ಅಡಿಯಲ್ಲಿ ಕಾರ್ಮೆಲ್…
Read More » -
Crime News
ಮದುವೆಯಾಗಲು ನಿರಾಕರಿಸಿದ ಯುವತಿಗೆ ವ್ಯಕ್ತಿ ಗುಂಡು ಹಾರಿಸಿದ ಆಘಾತಕಾರಿ ಘಟನೆ
ಚಂಡೀಗಢ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮ್ನ 19 ವರ್ಷದ ಯುವತಿ ಅರಿಯಾನಾ 25 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ…
Read More » -
India News
ಇಂದು ಪಂಜಾಬ್ ಸಿಎಂ ಮದುವೆ
ಚಂಡೀಗಢ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು (ಗುರುವಾರ) ವಿವಾಹವಾಗಲಿದ್ದಾರೆ. ಇದನ್ನು ಪಕ್ಷದ ಮುಖಂಡರು ಖಚಿತಪಡಿಸಿದ್ದಾರೆ. ಗುರುವಾರ ಇಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆ ನಡೆಯಲಿದೆ. ಡಾ.ಗುರ್…
Read More »