ಚಂಡೀಗಢ: ಹಳಿ ದಾಟುತ್ತಿದ್ದಾಗ ರೈಲಿಗೆ ಡಿಕ್ಕಿ ಹೊಡೆದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧ ಮೃತಪಟ್ಟಿದ್ದಾರೆ. ರೈಲು ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ಅವರು ಮೇಲಕ್ಕೆ ಎಸೆಯಲ್ಪಟ್ಟರು.…
ಚಂಡೀಗಢ: ಹರಿಯಾಣದ ನುಹ್ ಪ್ರದೇಶದಲ್ಲಿ ಗಣಿ ಮಾಫಿಯಾದ ಕೈಯಲ್ಲಿ ಪ್ರಾಣ ಕಳೆದುಕೊಂಡ ಡಿಎಸ್ಪಿ ಸುರೇಂದರ್ ಸಿಂಗ್ ಅವರನ್ನು ಹುತಾತ್ಮ ಎಂದು ಗುರುತಿಸುವ ನಿರ್ಧಾರವನ್ನು ಹರಿಯಾಣ ಸರ್ಕಾರ…
ಚಂಡೀಗಢ: ಪಂಜಾಬ್ನ ಮಾಜಿ ಸ್ಪೀಕರ್ ಮತ್ತು ಹಿರಿಯ ಅಕಾಲಿದಳ (ಎಸ್ಎಡಿ) ನಾಯಕ ನಿರ್ಮಲ್ ಸಿಂಗ್ ಕಹ್ಲಾನ್ (79) (Nirmal Singh Kahlon) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.…
ಚಂಡೀಗಢ: ಭಾರೀ ಮಳೆಗೆ ಕಾರೊಂದು ಕೊಚ್ಚಿ ಹೋಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆದರೆ ನಾಪತ್ತೆಯಾಗಿರುವ ಕಾರಿನ ಚಾಲಕ ಇನ್ನೂ ಪತ್ತೆಯಾಗಿಲ್ಲ. ಆ ಕಾರಿನಲ್ಲಿ…
ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಮರ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಇನ್ನೂ 14 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಚಂಡೀಗಢದ ಸೆಕ್ಟರ್ 9 ರ…
ಚಂಡೀಗಢ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮ್ನ 19 ವರ್ಷದ ಯುವತಿ ಅರಿಯಾನಾ 25 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ…
ಚಂಡೀಗಢ: 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಆಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು;
ಹರಿಯಾಣ ರಾಜ್ಯದ ರಿವಾರಿ ಜಿಲ್ಲೆಯ ಬವಾಲ್ನಲ್ಲಿ…