Browsing Tag

ಜೈಪುರ

ಆತ್ಮಹತ್ಯೆಗೆ ಅನುಮತಿ ಕೋರಿದ ವೀರ ಯೋಧರ ಪತ್ನಿಯರು

ಜೈಪುರ: 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ರಾಜಸ್ಥಾನದ ರಾಜ್ಯಪಾಲ ಕಲ್ರಾಮ್ ಮಿಶ್ರಾ ಅವರಿಗೆ ಆತ್ಮಹತ್ಯೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ…

ರಾಜಸ್ಥಾನದ ಆಸ್ಪತ್ರೆಯಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಕೊಂದ ಬೀದಿ ನಾಯಿ

ಜೈಪುರ: ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ ತಿಂಗಳ ಮಗುವನ್ನು ಬೀದಿ ನಾಯಿಯೊಂದು ಕಚ್ಚಿ ಕೊಂದು ಹಾಕಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ…

ಹಳೆಯ ಬಜೆಟ್ ಓದಿದ ರಾಜಸ್ಥಾನ ಸಿಎಂ

ಜೈಪುರ: ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಸರ್ಕಾರಗಳು ಎಲ್ಲಿ ಬೇಕಾದರೂ ಮಂಡಿಸುತ್ತವೆ. ಆದರೆ, ರಾಜಸ್ಥಾನದಲ್ಲಿ ಸಿಎಂ ಗೆಹ್ಲೋಟ್ ಕಳೆದ ವರ್ಷದ ಬಜೆಟ್ ಅನ್ನು ಪೂರ್ಣ ವಿಧಾನಸಭೆಯಲ್ಲಿ…

ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ

ಜೈಪುರ: ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪಾಲಿ ಜಿಲ್ಲೆಯ ಸುಮಿರ್‌ಪುರದಲ್ಲಿ ಭಕ್ತರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ.…

ಜೈಪುರ ವಿಮಾನ ನಿಲ್ದಾಣದಲ್ಲಿ 41 ಲಕ್ಷ ಮೌಲ್ಯದ ಚಿನ್ನ ವಶ

ಜೈಪುರ: ರಾಜಸ್ಥಾನದ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರಿಂದ ಸುಮಾರು 769.5 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆ ಚಿನ್ನದ ಮೌಲ್ಯ…

ಜೈಪುರದಲ್ಲಿ ದೆಹಲಿ-ವಡೋದರಾ ಮಾರ್ಗದ ‘ಇಂಡಿಗೋ’ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ವಿಮಾನಯಾನ ಸಂಸ್ಥೆ 'ಇಂಡಿಗೋ'ದ ದೆಹಲಿ-ವಡೋದರಾ ವಿಮಾನದ ಇಂಜಿನ್‌ನಲ್ಲಿ ಕೆಲವು ಸೆಕೆಂಡುಗಳ ಕಾಲ ಅಡಚಣೆ ಉಂಟಾದ ನಂತರ ಮುಂಜಾಗ್ರತಾ ಕ್ರಮವಾಗಿ ಅದನ್ನು ಜೈಪುರದಲ್ಲಿ ಇಳಿಸಲು ಪೈಲಟ್…

ಅಂಗಡಿ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವೃದ್ಧನಿಗೆ ಥಳಿಸಿ ಹತ್ಯೆ; 3 ಮಂದಿ ಬಂಧನ

ಜೈಪುರ: ರಾಜಸ್ಥಾನದಲ್ಲಿ ಜುಲೈ 4 ರಂದು 60 ವರ್ಷದ ವ್ಯಕ್ತಿಯನ್ನು ತನ್ನ ಅಂಗಡಿಯ ಹೊರಗೆ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಕುಲದೀಪ್ ಮೀನಾ (19), ರಾಹುಲ್ ಮೀನಾ…

ಪಾಕಿಸ್ತಾನ ಮಹಿಳೆ ಹನಿಟ್ರ್ಯಾಪ್, ಗಡಿ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಸೋರಿಕೆ

ಜೈಪುರ: ಪಾಕಿಸ್ತಾನದ ಮಹಿಳೆಯ ಬಲೆಗೆ ರಾಜಸ್ಥಾನದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದು ಗಡಿ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಸೋರಿಕೆ ಮಾಡಿರುವ ಪ್ರಕರಣ ಸಂಚಲನ ಮೂಡಿಸಿದೆ. ಈ ಘಟನೆಗೆ…

ರಾಜಸ್ಥಾನದಲ್ಲಿ ಧಾರುಣ, ಎಂಟು ವರ್ಷದ ಬಾಲಕಿ ಹತ್ಯೆ!

ಜೈಪುರ: ರಾಜಸ್ಥಾನದಲ್ಲಿ ಧಾರುಣ ಘಟನೆ ನಡೆದಿದೆ. ರಾಜ್ಯದ ಅಮೇರ್ ಪ್ರದೇಶದಲ್ಲಿ ಎಂಟು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಕತ್ತು ಸೀಳಿ ಕೊಂದಿದ್ದಾರೆ. ಶನಿವಾರ ಮಧ್ಯಾಹ್ನದಿಂದ…

ರಾಜಸ್ಥಾನ ಹೈಕೋರ್ಟ್‌ನಲ್ಲಿ ಪತಿ ಮತ್ತು ಪತ್ನಿ ನ್ಯಾಯಾಧೀಶರು

ಜೈಪುರ: ರಾಜಸ್ಥಾನ ಹೈಕೋರ್ಟ್ ನಲ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಂಪತಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿದ್ದಾರೆ. ನ್ಯಾಯಮೂರ್ತಿ ಮಹೇಂದ್ರ ಗೋಯಲ್ ಅವರು ಈಗಾಗಲೇ ಆ ಹೈಕೋರ್ಟ್‌ನಲ್ಲಿ…