Browsing Tag

ತಮಿಳುನಾಡು

Explosion: ತಮಿಳುನಾಡು ಕಾಂಚೀಪುರಂ ಪಟಾಕಿ ಗೋದಾಮಿನಲ್ಲಿ ಸ್ಫೋಟ; ಒಂಬತ್ತು ಕಾರ್ಮಿಕರು ಸಾವು, 12 ಮಂದಿಗೆ ಗಾಯ

Explosion - ಕಾಂಚೀಪುರಂ/ತಮಿಳುನಾಡು: ತಮಿಳುನಾಡಿನ ಕಾಂಚೀಪುರಂನಲ್ಲಿರುವ (Tamil Nadu Kanchipuram) ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ (firecracker godown) ಬುಧವಾರ ಸಂಭವಿಸಿದ…

Fire Cracker Godown: ತಮಿಳುನಾಡು ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ, ಇಬ್ಬರು ಸಾವು

Fire Cracker Godown - ಚೆನ್ನೈ: ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ವೇಳೆ ಬೆಂಕಿ ಅವಘಡದಿಂದ ಘಟನೆಯಲ್ಲಿ ಒಬ್ಬರು…

ಮೆಟ್ರೋ ರೈಲು ಯೋಜನೆ ಹೊಸೂರಿಗೆ ವಿಸ್ತರಣೆ ಮಾಡಿದರೆ ಕನ್ನಡ ಸಂಘಟನೆಗಳ ಉಗ್ರ ಪ್ರತಿಭಟನೆ ಎಚ್ಚರಿಕೆ

ಬೆಂಗಳೂರು (Bengaluru): ಕರ್ನಾಟಕ ನೀರಾವರಿ ಯೋಜನೆಗಳ ವಿರುದ್ಧ ತಮಿಳುನಾಡು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಯೋಜನೆಯನ್ನು ಹೊಸೂರಿನವರೆಗೆ ವಿಸ್ತರಿಸಬಾರದು,…

ಬೆಂಗಳೂರು ಸೇರಿದಂತೆ ವಿವಿಧೆಡೆ ಖಾಸಗಿ ಶಾಲೆಗಳಲ್ಲಿ ಕಳ್ಳತನ, ತಮಿಳುನಾಡು ಮೂಲದ ಮೂವರ ಬಂಧನ

ಬೆಂಗಳೂರು (Bengaluru): ಬೆಂಗಳೂರು ಸೇರಿದಂತೆ ವಿವಿಧೆಡೆ ಖಾಸಗಿ ಶಾಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಜ್ಞಾನಭಾರತಿ…

Tamil Nadu Crane Collapsed: ತಮಿಳುನಾಡು ದೇವಸ್ಥಾನ ಉತ್ಸವದಲ್ಲಿ ದುರಂತ.. ಕ್ರೇನ್ ಕುಸಿದು ನಾಲ್ವರ ಸಾವು

Tamil Nadu Crane Collapsed: ತಮಿಳುನಾಡು ದೇವಸ್ಥಾನ ಉತ್ಸವದಲ್ಲಿ ಕ್ರೇನ್ ಕುಸಿದು ಬಿದ್ದು ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಹೌದು, ತಮಿಳುನಾಡಿನಲ್ಲಿ ಭೀಕರ…

Crime News: ಸ್ನೇಹಿತನ ಎದುರೇ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Crime News (Kannada News): ತಮಿಳುನಾಡಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆದಿದೆ. ಆಕೆಯ ಸ್ನೇಹಿತನ ಎದುರೇ ಐವರು ಈ ಕೃತ್ಯ ಎಸಗಿದ್ದಾರೆ. ಈ ಘಟನೆ…

ತಮಿಳುನಾಡು; ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ… 24 ಗಂಟೆಯಲ್ಲಿ ಎರಡನೇ ಘಟನೆ !

ಚೆನ್ನೈ: ತಮಿಳುನಾಡಿನ ತಿರುವಳ್ಳೂರಿನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿ 24 ಗಂಟೆ ಕಳೆಯುವಷ್ಟರಲ್ಲಿ ಕಡಲೂರು ಜಿಲ್ಲೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ…

ತಮಿಳುನಾಡಿನ ಒಂದು ಲಕ್ಷ ಸ್ಥಳಗಳಲ್ಲಿ ಕೊರೊನಾ ಲಸಿಕೆ ಶಿಬಿರ !

ಚೆನ್ನೈ : ಕೊರೊನಾ ಸೋಂಕನ್ನು ನಿಯಂತ್ರಿಸಲು ತಮಿಳುನಾಡಿನಲ್ಲಿ ಪ್ರತಿ ವಾರ ಶನಿವಾರದಂದು 50 ಸಾವಿರ ಸ್ಥಳಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಇಂದು ಒಂದು ಲಕ್ಷ…

ಫುಡ್ ಡೆಲಿವರಿ ಏಜೆಂಟ್‌ಗೆ ಕಪಾಳಮೋಕ್ಷ ಮಾಡಿದ ಪೋಲಿಸ್ ವರ್ಗಾವಣೆ

ಜನದಟ್ಟಣೆ ಇರುವ ರಸ್ತೆಯಲ್ಲಿ ಎಲ್ಲರೂ ನೋಡ ನೋಡುತ್ತಿರುವಾಗಲೇ ಫುಡ್ ಡೆಲಿವರಿ ಬಾಯ್ ಕೈಕಟ್ಟಿ, ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ತಮಿಳುನಾಡಿನ…