Browsing Tag

ತೆಲಂಗಾಣ

ಗಾಯಗೊಂಡ ಬಾಲಕನಿಗೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿ ಅಂಟಿಸಿದ ವೈದ್ಯರು, ಆಮೇಲೆ ಆಗಿದ್ದೇನು?

ಬಾಲಕನಿಗೆ ಗಾಯವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ (Private Hospital) ಕರೆದೊಯ್ಯಲಾಯಿತು. ಅವನ ಗಾಯವನ್ನು ಹೊಲಿಯುವ (stitches) ಬದಲು, ವೈದ್ಯಕೀಯ ಸಿಬ್ಬಂದಿ ಅದನ್ನು…

Jio True 5G in Telangana: ತೆಲಂಗಾಣದ ಇನ್ನೂ 8 ನಗರಗಳಲ್ಲಿ Jio True 5G ಸೇವೆಗಳು, 1Gbps ಅನಿಯಮಿತ ಡೇಟಾ, Jio…

Jio True 5G in Telangana (ತೆಲಂಗಾಣದಲ್ಲಿ ಜಿಯೋ ಟ್ರೂ 5ಜಿ ): ತೆಲಂಗಾಣದಲ್ಲಿ ರಿಲಯನ್ಸ್ ಜಿಯೋ 5ಜಿ ಗ್ರಾಹಕರಿಗೆ ಗುಡ್ ನ್ಯೂಸ್.. ಜಿಯೋ ರಾಜ್ಯಾದ್ಯಂತ 5ಜಿ ಸೇವೆಗಳನ್ನು ಕ್ರಮೇಣ…

ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ನಾಲ್ವರು ಸಾವು

ನೆರೆ ರಾಜ್ಯ ತೆಲಂಗಾಣದಲ್ಲಿ ಧಾರುಣ ಘಟನೆ ನಡೆದಿದೆ, ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ವಿದ್ಯುತ್ ಸ್ಪರ್ಶದಿಂದ ನಾಲ್ವರು…

ತೆಲಂಗಾಣದಲ್ಲಿ ಭಾರೀ ಮಳೆ, ಶಾಲಾ-ಕಾಲೇಜುಗಳಿಗೆ 3 ದಿನಗಳ ರಜೆ ಘೋಷಣೆ

ಹೈದರಾಬಾದ್: ತೆಲಂಗಾಣದಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹೈದರಾಬಾದ್ ಮತ್ತು ಉಪನಗರಗಳಲ್ಲಿಯೂ ತಗ್ಗು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾವೃತವಾಗಿದೆ.…

Heavy Rains ತೆಲಂಗಾಣದಲ್ಲಿ ನಿರಂತರ ಮಳೆ; 3 ಜನರು ಸಾವು

ಹೈದರಾಬಾದ್: ತೆಲಂಗಾಣದಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು (Heavy Rains in Telangana), ಹೈದರಾಬಾದ್ ಮತ್ತು ಉಪನಗರಗಳಲ್ಲಿಯೂ ತಗ್ಗು ಪ್ರದೇಶಗಳಲ್ಲಿ ಭಾರೀ…

ಕೌಟುಂಬಿಕ ಕಲಹ, ತಂದೆಯನ್ನು ಕೊಂದ ಮಗ

ತೆಲಂಗಾಣ: ಕೌಟುಂಬಿಕ ಕಲಹದಿಂದ ಮಗನ ಕೈಯಲ್ಲೇ ತಂದೆ ಧಾರುಣವಾಗಿ ಹತ್ಯೆಯಾಗಿರುವ ಘಟನೆ ನಡೆದಿದೆ. ಗ್ರಾಮದ ಶನಿಗಾಲ ರವಿ ಮದ್ಯ ಸೇವಿಸಿ ಪತ್ನಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ. ಗುರುವಾರ…

Love ಮಾಡಲಿಲ್ಲ ಎಂದು, ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದ

KNT : Crime News ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಬೆಂಕಿ ಹಚ್ಚಲಾಗಿದೆ. 12 ನೇ ತರಗತಿ ವಿದ್ಯಾರ್ಥಿನಿ ಬಾಲಕಿಯನ್ನು ವಾರಂಗಲ್‌ನ…