ಗೋಣಿ ಚೀಲದಲ್ಲಿ ತೇಲುತ್ತಿದ್ದ ಶವ, ಕೊಲೆ ಮಾಡಿ ಎಸೆದಿರುವ ಶಂಕೆ Kannada News Today 21-04-2020 0 ನರಗುಂದ : ಪಟ್ಟಣದಿಂದ ಸಂಕದಾಳಕ್ಕೆ ತೆರಳುವ ರಸ್ತೆಯಲ್ಲಿ ವಸಂತ ಅವರ ಜಮೀನಿನಲ್ಲಿ ಆಳವಾದ ನೀರಿನಲ್ಲಿ ಶವವೊಂದು ಭಾನುವಾರ ಮಧ್ಯಾಹ್ನ ೩ ಗಂಟೆಗೆ ಪತ್ತೆಯಾಗಿದೆ. ಗೋಣಿ ಚೀಲದಲ್ಲಿ ಶವವನ್ನು…