Browsing Tag

ನವೀನ್ ಜಿಂದಾಲ್

ಗಲ್ಫ್ ರಾಷ್ಟ್ರಗಳನ್ನು ಮತ್ತೊಮ್ಮೆ ಖುಷಿಪಡಿಸುವುದು ಗುರಿಯಾಗಿದೆ

ನವದೆಹಲಿ : ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಗೆ ಗಲ್ಫ್ ರಾಷ್ಟ್ರಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ…

ಬಂಗಾಳದ ಬಿಜೆಪಿ ಮುಖ್ಯಸ್ಥರನ್ನು ಬಂಧಿಸಿದ ಪೊಲೀಸರು !

ಕೋಲ್ಕತ್ತಾ: ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಹೇಳಿಕೆ ಖಂಡಿಸಿ…

Howrah Violence: ಹೌರಾ-ಹಿಂಸಾಚಾರ, ಸೆಕ್ಷನ್ 144 ಜೊತೆಗೆ ಇಂಟರ್ನೆಟ್ ಸ್ಥಗಿತ

Howrah Violence: ಶುಕ್ರವಾರ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಪರಿಸ್ಥಿತಿ ಶಾಂತಿಯುತವಾಗಿತ್ತು. ಏತನ್ಮಧ್ಯೆ,  (ಸಿಆರ್‌ಪಿಸಿ)…

Jama Masjid: ಜಾಮಾ ಮಸೀದಿ ಹೊರಗೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು

Jama Masjid: ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಭಾರತೀಯ ಜನತಾ ಪಕ್ಷದ ವಕ್ತಾರ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ…

Naveen Jindal, ನನ್ನನ್ನು ಕೊಲ್ಲುವ ಸಂಚು ನಡೆದಿದೆ : ನವೀನ್ ಜಿಂದಾಲ್ ಆರೋಪ

Naveen Jindal, ನನ್ನನ್ನು ಕೊಲ್ಲುವ ಸಂಚು ಇದೆ, ಅದಕ್ಕಾಗಿ ಬಹುಮಾನವನ್ನೂ ಘೋಷಿಸಲಾಗಿದೆ ಎಂದು ಬಿಜೆಪಿಯಿಂದ ಉಚ್ಛಾಟಿತ ನವೀನ್ ಜಿಂದಾಲ್ ಆರೋಪಿಸಿದ್ದಾರೆ. ಆಕ್ಷೇಪಾರ್ಹ ಹೇಳಿಕೆಗಳು…

prophet row: ರಾಂಚಿಯಲ್ಲಿ ಹಿಂಸಾಚಾರ, ಇಬ್ಬರ ಸಾವು.. ಮೂವರ ಸ್ಥಿತಿ ಚಿಂತಾಜನಕ

prophet row: ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ ನೂರುಪ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ಪಕ್ಷದ ಪರ ಕ್ರಮ ಕೈಗೊಂಡಿದ್ದರೂ ದೇಶದ ಹಲವೆಡೆ ಹಿಂಸಾಚಾರ ನಿಂತಿಲ್ಲ.…

Prophet Row: ಬಾಂಗ್ಲಾದೇಶದ ಪ್ರತಿಭಟನೆಗಳು, ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಕರೆ

Prophet Row: ಪ್ರವಾದಿ ಮುಹಮ್ಮದ್ ಕುರಿತು ನೂರುಪ್ ಶರ್ಮಾ ಮತ್ತು ನವೀನ್ ಜಿಂದಾಲ್ ಮಾಡಿದ ಕಾಮೆಂಟ್‌ಗಳ ವಿರುದ್ಧ ವಿರುದ್ಧ ಬಾಂಗ್ಲಾದೇಶದಲ್ಲಿ ಪ್ರಾರ್ಥನೆಯ ನಂತರ ಸಾವಿರಾರು ಮುಸ್ಲಿಮರು…

ಕಾಶ್ಮೀರದಿಂದ ಕರ್ನಾಟಕದವರೆಗೆ ನೂಪುರ್ ಅವರ ಹೇಳಿಕೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು

ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಜಮ್ಮು ಮತ್ತು…

ನೂಪುರ್ ಸೇರಿದಂತೆ 32 ಮಂದಿ ವಿರುದ್ಧ ಪ್ರಕರಣಗಳು

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ, ನವೀನ್ ಜಿಂದಾಲ್, ಮಜ್ಲಿಸ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಹಿಂದೂ ಪ್ರಚಾರಕ ಯತಿ ನರಸಿಂಹಾನಂದ್ ಸೇರಿದಂತೆ 32 ಜನರ ವಿರುದ್ಧ ದೆಹಲಿ…