Browsing Tag

ಪೊಲೀಸ್ ನ್ಯೂಸ್

Husband Suicide: ಕಠಿಣವಾಗಿ ಶಿಕ್ಷಿಸಿ, ನನ್ನ ಸಾವಿಗೆ ನನ್ನ ಪತ್ನಿ, ಆಕೆಯ ಗೆಳೆಯ ಕಾರಣ

Husband Suicide: ಲಖನೌ : ತನ್ನ ಪತ್ನಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದನ್ನು ತಾಳಲಾರದೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶದ ಗೋಮತಿ…

ಮರ್ಯಾದಾ ಹತ್ಯೆ: ಯುವಕನ ತಲೆ ಕಡಿದ ಯುವತಿ ಕಡೆಯವರು

ಮರ್ಯಾದಾ ಹತ್ಯೆ: ತಮಿಳುನಾಡಿನಲ್ಲಿ ಧಾರುಣ ಘಟನೆ ನಡೆದಿದೆ. ಅಂತರ್ಜಾತಿ ವಿವಾಹವು ಯುವಕನ ಜೀವವನ್ನೇ ಬಲಿ ತೆಗೆದುಕೊಂಡಿದೇ. ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವತಿಯ ಸಂಬಂಧಿಕರು ಯುವಕನ ತಲೆ…

ಡ್ರೈನೇಜ್ ಸಂಪ್ ಗೆ ಬಿದ್ದು ಬಾಲಕ ಸಾವು

ಹೈದರಾಬಾದ್ ನ ಚಂದನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪಿರೆಡ್ಡಿ ಕಾಲೋನಿಯಲ್ಲಿ ದುರಂತವೊಂದು ನಡೆದಿದೆ. ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ಏಳು ವರ್ಷದ ಬಾಲಕ ಒಳಚರಂಡಿ ಸಂಪ್‌ಗೆ ಬಿದ್ದು…

ಭೀಕರ ಅಪಘಾತ : ಬೈಕ್ ಗೆ ಕಾರು ಡಿಕ್ಕಿ, ಮೂವರು ಸಾವು

ನೆರೆ ರಾಜ್ಯ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲಗಡ್ಡದಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದೆ. ಆಲಗಡ್ಡ ನಗರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 40 ರಲ್ಲಿ ಬೈಕ್ ಗೆ ಕಾರು ಡಿಕ್ಕಿ ಹೊಡೆದ…

Crime News: ಅಪ್ಪ ಅಮ್ಮ ತೋರಿಸಿದ ಹುಡುಗ ಇಷ್ಟವಾಗಲಿಲ್ಲ ಅಂತ ಯುವತಿ ಆತ್ಮಹತ್ಯೆ

ಅಹ್ಮದಾಬಾದ್: ತನ್ನ ಅಪ್ಪ ಅಮ್ಮ ನೋಡಿದ ಹುಡುಗ ಇಷ್ಟವಾಗದ ಕಾರಣ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುಜರಾತ್‌ನ ಭಾವನಗರದಲ್ಲಿ ಭಾನುವಾರ ತಡರಾತ್ರಿ ಈ ದುರಂತ ಘಟನೆ ಬೆಳಕಿಗೆ…

ಕುಡಿದ ಅಮಲಿನಲ್ಲಿ ಜಾರಿಬಿದ್ದ ರೌಡಿಶೀಟರ್ ನವುಲೆ ಸಿದ್ದ ಸಾವು !

ಮೇ.6 ರಂದು ಅಚ್ಚುತರಾವ್  ಬಡಾವಣೆಯಲ್ಲಿ ಸ್ನೇಹಿತ ಜೊತೆನ ಮನೆಯ ಮೇಲೆ ಕುಡಿಯುತ್ತಿದ್ದ ನವುಲೆ ಸಿದ್ದ  ಕೆಳಗೆ ಇಳಿಯುವ ವೇಳೆ ಮೆಟ್ಟಿಲಿಂದ ಜಾರಿ ಕೆಳಗೆ ಬೀಳುತ್ತಾನೆ. ರೌಡಿಶೀಟರ್ ಸಿದ್ದ…

Anasuya Bharadwaj : ಪೊಲೀಸ್ ಠಾಣೆ ಮೆಟ್ಟಿಲೇರಿದ ತೆಲುಗು ನಟಿ, ನಿರೂಪಕಿ ಅನಸೂಯ ಭಾರದ್ವಾಜ್

ಕನ್ನಡ ನ್ಯೂಸ್ ಟುಡೇ - ಸೋಷಿಯಲ್ ಮೀಡಿಯಾದಲ್ಲಿ ತನ್ನ ಫೋಟೋಗಳ ಬಗ್ಗೆ ಅತಿರೇಕದ ಕಾಮೆಂಟ್‌ಗಳನ್ನು ವ್ಯಕ್ತಪಡಿಸಿದ ಪೋಸ್ಟ್‌ಗಳನ್ನು ಗಮನಿಸಿದ ಅನುಸುಯಾ ಸೈಬರ್ ಕ್ರೈಮ್ ಪೊಲೀಸರನ್ನು…

ವಿಕೃತಿ ಮೆರೆದ ಪತಿ : ಸ್ನೇಹಿತನ ಜತೆ ಸಹಕರಿಸುವಂತೆ ಕಿರುಕುಳ

ಕನ್ನಡ ನ್ಯೂಸ್ ಟುಡೇ - Crime News ಹುಬ್ಬಳ್ಳಿ :  ಗಂಡ ಹೆಂಡತಿಯ ನಡುವೆ ಚಿಕ್ಕ ಪುಟ್ಟ ಜಗಳ ಸಾಮಾನ್ಯ, ಕೆಲವು ಮನೆಯಲ್ಲೇ ಬಗೆ ಆದರೆ ಕೆಲವೊಂದು ಹಿರಿಯರ ಸಮ್ಮುಖದಲ್ಲಿ ಇಲ್ಲವೇ ಪೊಲೀಸ್…

ಲವರ್ ಗೆ ಇಲಿ ಪಾಷಾಣ ಕುಡಿಸಿದ ಪಾಗಲ್ ಪ್ರೇಮಿ

ಕನ್ನಡ ನ್ಯೂಸ್ ಟುಡೇ - Crime News ಕರ್ನಾಟಕ : ತೊಂಡೆಬಾವಿ ಹೋಬಳಿ ಕಮಲಾಪುರ ಗ್ರಾಮದ ವೆಂಕಟೇಶ್ (೨೧) ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಅನುಮಾನ ಬೆಳೆಸಿಕೊಂಡು ಕೊನೆಗೆ ಅವಳ…