Browsing Tag

ಬಿಹಾರ

Crime News: ಕೋಳಿ ಮೊಟ್ಟೆ ಹಂಚುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, ಮಹಿಳೆ ಸಾವು

Crime News (Fighting For Eggs): ಕೋಳಿ ಮೊಟ್ಟೆ ಹಂಚಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಸಂಘರ್ಷ ತಾರಕಕ್ಕೇರುತ್ತಿದ್ದಂತೆ ಒಂದು ಬಣ ಇನ್ನೊಂದು ಬಣದ ಮೇಲೆ ಗುಂಡು…

ಬಿಹಾರ: ಮಲಗಿದ್ದ ರೈತರ ಮೇಲೆ ಪೊಲೀಸರು ಹಲ್ಲೆ.. ಭುಗಿಲೆದ್ದ ಬಿಹಾರ ರೈತರ ಆಕ್ರೋಶ

ಬಿಹಾರ (Kannada News): ಬಿಹಾರ ರಾಜ್ಯದಲ್ಲಿ ಮಂಗಳವಾರ ತಡರಾತ್ರಿ ನಿದ್ದೆಯಲ್ಲಿದ್ದ ರೈತರ ಮೇಲೆ ಪೊಲೀಸರು ದಾಳಿ ನಡೆಸಿ ಮನಬಂದಂತೆ ಥಳಿಸಿದ್ದಾರೆ. ಜಮೀನು ವಿಚಾರವಾಗಿ ಕಳೆದ ಎರಡು ತಿಂಗಳಿಂದ…

Bihar Adulterated Liquor: ಬಿಹಾರದಲ್ಲಿ ಕಲಬೆರಕೆ ಮದ್ಯ ಸೇವಿಸಿ 73 ಮಂದಿ ಸಾವು, ಪ್ರಮುಖ ಆರೋಪಿ ಬಂಧನ

Bihar Adulterated Liquor (Kannada News): ಬಿಹಾರದ ಸರನ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿ 73 ಮಂದಿ ಸಾವನ್ನಪ್ಪಿರುವುದು ಗೊತ್ತೇ ಇದೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು…

24ರಂದು ನಿತೀಶ್ ಕುಮಾರ್ ಬಲಾಬಲ ಪರೀಕ್ಷೆ

ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಇದೇ ತಿಂಗಳ 24 ರಂದು ವಿಶ್ವಾಸ ಪರೀಕ್ಷೆ ಎದುರಿಸಲಿದೆ. ನಿತೀಶ್ ಕುಮಾರ್ ಸಿಎಂ ಆಗಿ ಹಾಗೂ ಆರ್ ಜೆಡಿ ನಾಯಕ ತೇಜಸ್ವೀದವ್ ಉಪ…

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯ ಕಣ್ಣಿಗೆ ಚೂರಿಯಿಂದ ಇರಿದ ವ್ಯಕ್ತಿ

ಅತ್ಯಾಚಾರದ ನಂತರ ವ್ಯಕ್ತಿಯೊಬ್ಬ ಮಹಿಳೆಯ ಕಣ್ಣಿಗೆ ಇರಿದಿದ್ದಾನೆ. ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 45 ವರ್ಷದ ಮಹಿಳೆಯ ಎರಡು ಕಣ್ಣುಗಳಿಗೆ ದುಷ್ಕರ್ಮಿಯೊಬ್ಬ…

3 ವರ್ಷದ ಮಗಳನ್ನು ಬದುಕಿದ್ದಾಗಲೇ ಸ್ಮಶಾನದಲ್ಲಿ ಹೂತಿಟ್ಟ ತಾಯಿ, ಗ್ರಾಮಸ್ಥರು ಮಾಡಿದ್ದೇನು

ಬಿಹಾರದಲ್ಲಿ ಭೀಕರ ಘಟನೆ ನಡೆದಿದೆ. ಮೂರು ವರ್ಷದ ಬಾಲಕಿಯನ್ನು ಸ್ಮಶಾನದಲ್ಲಿ ಹೂತು ಅಂತ್ಯಸಂಸ್ಕಾರ ಮಾಡಲು ತಾಯಿ ಮತ್ತು ಅಜ್ಜಿ ಯತ್ನಿಸಿದ್ದಾರೆ. ಗ್ರಾಮಸ್ಥರು ಗಮನಿಸಿ ಬಾಲಕಿಯನ್ನು…

ಬಿಹಾರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಮವಸ್ತ್ರದಲ್ಲಿ ಶಿಕ್ಷಕರು !

ಗಯಾ: ಬಿಹಾರದ ಗಯಾ ಜಿಲ್ಲೆಯ ಬಂಗಿ ಬಜಾರ್ ಪ್ರದೇಶದಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆ ಇದೆ. ನಕ್ಸಲೀಯರ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು…

ಮತ್ತೊಬ್ಬನ ಜೊತೆ ಗೆಳತಿಯ ಮದುವೆ, ಬಾಯ್ ಫ್ರೆಂಡ್ ಎಂಟ್ರಿಯಿಂದ ಬದಲಾದ ಸೀನ್

ಬಿಹಾರದ ಮುಬಾರಕ್ ಪುರದಲ್ಲಿ ನಡೆದ ಘಟನೆಯ ವಿವರಕ್ಕೆ ಹೋದರೆ ಮದುವೆ ಮಂಟಪ ಕಿಕ್ಕಿರಿದು ತುಂಬಿತ್ತು... ಅಷ್ಟರಲ್ಲಿ ಮುಖೇಶ್ ಕುಮಾರ್ ಎಂಬ ಯುವಕ ಪ್ರತ್ಯಕ್ಷನಾದ.. ಕೂಡಲೇ ವಧುವಿನ ಬಳಿ ಬಂದು…

ಗುಂಡೇಟಿನಿಂದ ಉದ್ಯಮಿ ಸಾವು, ಬುಲೆಟ್ ನಿಂದ ಪತ್ನಿಗೆ ಗಾಯ

ಪಾಟ್ನಾ: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಪತ್ನಿಗೂ ಬುಲೆಟ್ ಗಾಯಗಳಾಗಿವೆ. ಬಿಹಾರದ ಕತಿಹಾರ್‌ನಲ್ಲಿ ಹಗಲು ಹೊತ್ತಿನಲ್ಲಿ ಈ ಘಟನೆ…

ಡಾಕ್ಟರ್ ಕಿಡ್ನಾಪ್ ಮಾಡಿ ಮದುವೆಗೆ ಒತ್ತಾಯ!

ಬಿಹಾರದಲ್ಲಿ ಮತ್ತೊಂದು 'ಬಲವಂತದ ವಿವಾಹ' ಘಟನೆ ನಡೆದಿದೆ. ಪಶುವೈದ್ಯರನ್ನು ಅಪಹರಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಹುಡುಗಿಯನ್ನು ಮದುವೆಯಾಗಲು ಒತ್ತಾಯಿಸಲಾಗಿದೆ. ರಾಜ್ಯದ ಬೇಗುಸರಾಯ್…