Browsing Tag

ಭೋಪಾಲ್

ಮಧ್ಯಪ್ರದೇಶದ ಚರ್ಚ್‌ಗೆ ಬೆಂಕಿ, ಆಂತರಿಕ ಗೋಡೆಗಳ ಮೇಲೆ ಧಾರ್ಮಿಕ ಬರಹಗಳು

ಭೋಪಾಲ್ (Bhopal): ಕೆಲ ಕಿಡಿಗೇಡಿಗಳು ಚರ್ಚ್‌ಗೆ ಬೆಂಕಿ ಹಚ್ಚಿದ್ದಾರೆ (set fire to a church). ಒಳಗೋಡೆಗಳ ಮೇಲೆ ಧಾರ್ಮಿಕ ಬರಹಗಳನ್ನು ಬರೆಯಲಾಗಿದೆ. ಬಿಜೆಪಿ ಆಡಳಿತವಿರುವ…

ನೀರಿನಲ್ಲಿ ಮುಳುಗಿದ ಪಶುಪತಿನಾಥ ದೇವಾಲಯ

ಭೋಪಾಲ್: ಮಧ್ಯಪ್ರದೇಶದ ಪ್ರಸಿದ್ಧ ಪಶುಪತಿನಾಥ ದೇವಾಲಯ ನೀರಿನಲ್ಲಿ ಮುಳುಗಿದೆ. ಧಾರಾಕಾರ ಮಳೆಯಿಂದಾಗಿ ದೇವಸ್ಥಾನದೊಳಗೆ ನೀರು ನುಗ್ಗಿದೆ. ಮಂದಸೌರ್ ನಲ್ಲಿ ಎಡೆಬಿಡದೆ ಸುರಿಯುತ್ತಿರುವ…

ಪತಿ-ಪತ್ನಿ ನಡುವೆ ಜಗಳ, ಗಂಡನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತ್ನಿ

ಭೋಪಾಲ್: ಪತಿ ಪತ್ನಿ ನಡುವೆ ನಡೆದ ಜಗಳಕ್ಕೆ ಮಹಿಳೆಯೊಬ್ಬರು ಪತಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. …

ಮಧ್ಯಪ್ರದೇಶದಲ್ಲಿ ಭಾರೀ ಮಳೆ, ಮನೆಗೆ ನುಗ್ಗಿದ ಮೊಸಳೆ

ಭೋಪಾಲ್: ಮಳೆ ಮತ್ತು ಪ್ರವಾಹ ಮಧ್ಯಪ್ರದೇಶವನ್ನು ಮುಳುಗಿಸುತ್ತಿದೆ. ಪ್ರವಾಹದಿಂದಾಗಿ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಶಿವಪುರಿ ಜಿಲ್ಲೆಯಲ್ಲಿ ಹಳ್ಳಕೊಳ್ಳ, ತಗ್ಗು, ನದಿಗಳ ಪ್ರವಾಹದಿಂದಾಗಿ…

ಡಿಜೆ ಕಾರಿನ ಮೇಲೆ ಡ್ಯಾನ್ಸ್ ಮಾಡುವಾಗ ವಿದ್ಯುತ್ ಶಾಕ್; ಇಬ್ಬರ ಸಾವು

ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಹಬ್ಬದ ಜೋಶ್‌ನಲ್ಲಿ ಡಿಜೆ ಕಾರಿನ ಮೇಲ್ಭಾಗದಲ್ಲಿ ಡ್ಯಾನ್ಸ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಡಿಜೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಈ…

ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಕ್ತಿ… ಮತ್ತೆ ಅದೇ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಭೋಪಾಲ್: ಜಾಮೀನಿನ ಮೇಲೆ ಹೊರಬಂದ ವ್ಯಕ್ತಿಯೋರ್ವ ಮತ್ತೆ ಅದೇ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 2020 ರಲ್ಲಿ ವಿವೇಕ್…

ಒಂದು ಸಿರಿಂಜ್ ಮೂಲಕ 30 ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ !

ಭೋಪಾಲ್: ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮತ್ತೊಂದು ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಕೇವಲ ಒಂದು ಸಿರಿಂಜ್‌ನಿಂದ 30 ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಇದನ್ನು…

Watch ತರಗತಿಯಲ್ಲಿ ಛತ್ರಿ ಹಿಡಿದು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು… ಎಲ್ಲಿ?

ಭೋಪಾಲ್: ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮತ್ತೊಂದು ದುರಂತ ಬೆಳಕಿಗೆ ಬಂದಿದೆ. ತರಗತಿಯ ಛಾವಣಿಯಿಂದ ಮಳೆ ಸುರಿಯುತ್ತಿದ್ದರಿಂದ ವಿದ್ಯಾರ್ಥಿಗಳು ಒಟ್ಟಿಗೆ ಕೊಡೆ ಹಿಡಿದು ಪಾಠ ಕೇಳಿದರು.…

ನಿರ್ಮಾಣವಾದ ಒಂದೇ ವರ್ಷದಲ್ಲಿ ಕುಸಿದ ಮಧ್ಯಪ್ರದೇಶ ಸೇತುವೆ !

ಭೋಪಾಲ್ : ನಿರ್ಮಾಣಗೊಂಡು ಒಂದು ವರ್ಷವಾಗಿದೆ.. ಮಳೆಯಿಂದಾಗಿ ಮುಖ್ಯರಸ್ತೆ ಸೇತುವೆ ಕುಸಿದಿದೆ. ರಸ್ತೆಯ ಅರ್ಧ ಭಾಗ ನೀರಿನಲ್ಲಿ, ರಸ್ತೆಯ ಅರ್ಧ ಭಾಗ ಮಣ್ಣಿನಿಂದ ಆವೃತವಾಗಿತ್ತು. ಬಿಜೆಪಿ…

ಮಧ್ಯಪ್ರದೇಶದಲ್ಲಿ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ ವ್ಯಕ್ತಿಯ ಮೇಲೆ ಹಲ್ಲೆ!

ಭೋಪಾಲ್: ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಚಲನ…