Browsing Tag

ರಾಜಕೀಯ ನ್ಯೂಸ್ – ರಾಜಕೀಯ ಸುದ್ದಿ – itskannada

ರಾಜಕೀಯ ನ್ಯೂಸ್ – ರಾಜಕೀಯ ಸುದ್ದಿ ,ಫೋಟೋ ಮತ್ತು ವೀಡಿಯೊ ಜೊತೆಗೆ ಇತ್ತೀಚಿನ ಬ್ರೇಕಿಂಗ್ ಮತ್ತು ವಿಶೇಷ ಸುದ್ದಿ , ಆನ್ ಲೈನ್ ನಲ್ಲಿ ಈ ದಿನದ ರಾಜಕೀಯ ಮಾಹಿತಿ. ಲೇಟೆಸ್ಟ್ ಬೆಂಗಳೂರು ಕರ್ನಾಟಕ ಕನ್ನಡ ಸಮಗ್ರ ಸುದ್ದಿ ಓದಲು ಕ್ಲಿಕ್ಕಿಸಿ | ರಾಜಕೀಯ ನ್ಯೂಸ್

ಡಿಸಿ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹೊಸದಾಗಿ ನೇಮಕಗೊಂಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ ಮತ್ತು ಅವರ ವರ್ಗಾವಣೆ ಮಾಡುವುದು…

ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಕಾಂಗ್ರೆಸ್ ಖಂಡನೆ

ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಸಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ…

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರೈತ ಸಂಘಟನೆಗಳಿಂದ ಮುಖ್ಯಮಂತ್ರಿಗೆ ಹಕ್ಕೋತ್ತಾಯ

ಕೊರೊನಾ ಲಾಕ್‌ಡೌನ್ ಪರಿಣಾಮ ಸಂಕಷ್ಟದಲ್ಲಿರುವ ರೈತರು ಹಾಗೂ ಎಲ್ಲಾ ಕ್ಷೇತ್ರಗಳ ಕಾರ್ಮಿಕರು ಸಂಕಷ್ಟದಲ್ಲಿದ್ದು ಅವರಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಸಿದ್ದರಾಮಯ್ಯ ನೇತೃತ್ವದ…

Siddaramaiah V/S Yeddyurappa, ಡೂಪ್ಲಿಕೇಟ್ ಸರ್ಕಾರ, ಬುರುಡೆ ಯಡಿಯೂರಪ್ಪ : ಸಿದ್ದರಾಮಯ್ಯ

ಕನ್ನಡ ನ್ಯೂಸ್ ಟುಡೇ - ಬಿ.ಎಸ್.ವೈ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಷ್ಟು ದಿವಸ ಸೈಲೆಂಟಾಗಿದ್ದ ಟಗರು…

ಕರ್ನಾಟಕ ಸಂಪುಟ ವಿಸ್ತರಣೆ : ಸಿಎಂ ಬಿಎಸ್ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಹೇಳಿದ್ದೇನು ?

ಕನ್ನಡ ನ್ಯೂಸ್ ಟುಡೇ - Politics News ಬಿಜೆಪಿ ಅಧ್ಯಕ್ಷರು ಮತ್ತು ಇತರ ಕೇಂದ್ರ ಪಕ್ಷದ ಮುಖಂಡರೊಂದಿಗೆ ಬಹು ಸಭೆ ನಡೆಸಿದ ನಂತರ, ಕೇವಲ 10 ಸದಸ್ಯರು ಮಾತ್ರ ಪ್ರಮಾಣ ವಚನ…

ಉಮೇಶ ಕತ್ತಿ, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿಗೆ ದೊಡ್ಡ ಶಾಕ್

ಕನ್ನಡ ನ್ಯೂಸ್ ಟುಡೇ - Politics News ಬೆಂಗಳೂರು – ಉಮೇಶ ಕತ್ತಿ, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿಗೆ ಬಿಜೆಪಿ ದೊಡ್ಡ ಶಾಕ್ ನೀಡಿದೆ. ಇನ್ನೇನು ಒಂದು ದಿನದಲ್ಲಿ ಮಂತ್ರಿಯಾಗಿ…

ಭಾರತದ ಮುಸ್ಲಿಮರೇ ನಿಮಗೆ ಯಾವುದೇ ತೊಂದರೆಯಿಲ್ಲ : ಅಮಿತ್ ಶಾ

ಕನ್ನಡ ನ್ಯೂಸ್ ಟುಡೇ - Politics News ಹುಬ್ಬಳ್ಳಿ : ‘ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಮತ್ತು ಕಮ್ಯೂನಿಸ್ಟ್ ಪಕ್ಷದ ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ…

PFI, SDPI ಬ್ಯಾನ್‌ಗೆ ಮುಂದಾದ ಸರ್ಕಾರ, ಶೀಘ್ರದಲ್ಲೇ ಕ್ರಮ

ಕನ್ನಡ ನ್ಯೂಸ್ ಟುಡೇ - Politics News ಬೆಂಗಳೂರು ,ಮೈಸೂರು, ಮಂಗಳೂರು ಕಡೆ ಹಲವು ಕೊಲೆ, ಭಯೋತ್ಪಾದಕ ಚಟುವಟಿಕೆಗಳು, ಕೊಲೆ ಸಂಚುಗಳು ಏಳೆಂಟು ವರ್ಷಗಳಿಂದ ನಡೆದುಕೊಂಡು ಬಂದಿದ್ದವು, ಈ…

ಯಡಿಯೂರಪ್ಪಗೆ ಮತ್ತೆ ಹಿನ್ನಡೆ ಸಂಭವ ?

ಕನ್ನಡ ನ್ಯೂಸ್ ಟುಡೇ - Politics News ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆ ಚುರುಕು…