ಭರತ್ಪುರದ ಇಬ್ಬರು ಯುವಕರನ್ನು ಅಪಹರಿಸಿ ಸಜೀವ ದಹನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕರನ್ನು ಮೊದಲು ಅಪಹರಿಸಿ, ನಂತರ ಹರಿಯಾಣದಲ್ಲಿ ಅವರ ಕಾರಿನೊಂದಿಗೆ ಸಜೀವ ದಹನ ಮಾಡಲಾಗಿದೆ.…
Delhi-Mumbai Expressway (ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ): ದೇಶದ ಪ್ರಮುಖ ಹೆಗ್ಗಳಿಕೆ ಹೊಂದಿರುವ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.…
ಜೈಪುರ: ರಾಜಸ್ಥಾನದ ಶ್ರೀಗಂಗಾನಗರದಲ್ಲಿರುವ ರಾಜಸ್ಥಾನ ಮರುಧರ ಗ್ರಾಮೀಣ ಬ್ಯಾಂಕ್ನಲ್ಲಿ ದರೋಡೆಗೆ ಬಂದಿದ್ದ ಕಳ್ಳ. ಶನಿವಾರ ಹರಿತವಾದ ಆಯುಧ ಹಿಡಿದು ಒಳ ಪ್ರವೇಶಿಸಿದ ದರೋಡೆಕೋರನನ್ನು…
ರಾಜಸ್ಥಾನ ರಾಜ್ಯದಲ್ಲಿ ದನಕರುಗಳಿಗೆ ಚರ್ಮ ರೋಗ ಕಾಡುತ್ತಿದೆ. 15 ಜಿಲ್ಲೆಗಳಲ್ಲಿ 4,24,188 ಮೂಕಪ್ರಾಣಿಗಳು ಈ ರೋಗಕ್ಕೆ ತುತ್ತಾಗಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 18,462 ದನಕರುಗಳು ಈ…
ರಾಜಸ್ಥಾನದ ಬರ್ಮಾರ್ ಜಿಲ್ಲೆಯಲ್ಲಿ ಮಿಗ್ 21 ಯುದ್ಧ ವಿಮಾನ ಪತನಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ 9.10ಕ್ಕೆ ಅಪಘಾತ ಸಂಭವಿಸಿದೆ ಎಂದು…
ಜೈಪುರ: ರಾಜಸ್ಥಾನದ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರಿಂದ ಸುಮಾರು 769.5 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆ ಚಿನ್ನದ ಮೌಲ್ಯ…
ನವದೆಹಲಿ: ಸಚಿವರ ಪುತ್ರನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಮಾಡಿದ್ದ ಮಹಿಳೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಶಾಯಿ ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ…