ಅಥಣಿಯಲ್ಲಿ ವಿದ್ಯುತ್ ತಗುಲಿ ಯುವಕ ಬಲಿ ! ಕುಟುಂಬಸ್ಥರ ಆಕ್ರಂದನ Kannada News Today 12-09-2022 0 ಅಥಣಿ: ವಿದ್ಯುತ್ ರೂಪದಲ್ಲಿ ಕಾದುಕುಳಿತಿದ್ದ ಜವಾರಾಯ ತನ್ನ ಅಟ್ಟಹಾಸವನ್ನ ಮೆರೆದಿದ್ದಾನೆ, ಜವರಾಯನ ಅಟ್ಟಹಾಸಕ್ಕೆ ವಿದ್ಯುತ್ ತಗುಲಿ ಯುವಕ ಬಲಿಯಾಗಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ…