Browsing Tag

ಶಿವಮೊಗ್ಗ ನ್ಯೂಸ್

ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಕಾಂಗ್ರೆಸ್ ಖಂಡನೆ

ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಸಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ…

ಕುಡಿದ ಅಮಲಿನಲ್ಲಿ ಜಾರಿಬಿದ್ದ ರೌಡಿಶೀಟರ್ ನವುಲೆ ಸಿದ್ದ ಸಾವು !

ಮೇ.6 ರಂದು ಅಚ್ಚುತರಾವ್  ಬಡಾವಣೆಯಲ್ಲಿ ಸ್ನೇಹಿತ ಜೊತೆನ ಮನೆಯ ಮೇಲೆ ಕುಡಿಯುತ್ತಿದ್ದ ನವುಲೆ ಸಿದ್ದ  ಕೆಳಗೆ ಇಳಿಯುವ ವೇಳೆ ಮೆಟ್ಟಿಲಿಂದ ಜಾರಿ ಕೆಳಗೆ ಬೀಳುತ್ತಾನೆ. ರೌಡಿಶೀಟರ್ ಸಿದ್ದ…

ಅಧಿಕಾರ ದುರುಪಯೋಗ ಹಾಗೂ ದುರ್ನಡತೆ ಹಿನ್ನಲೆಯಲ್ಲಿ ಇಬ್ಬರು ಪೇದೆಗಳು ಅಮಾನತು

ಮದ್ಯ ಮಾರಾಟದ ವಿಷಯದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ದುರ್ನಡತೆಯ ಆರೋಪದ ಮೇಲೆ ಇಬ್ಬರು ಪೇದೆಗಳನ್ನು ಎಸ್​ಪಿ ಕೆ.ಎಂ.ಶಾಂತರಾಜು ಅಮಾನತುಗೊಸಿ ಆದೇಶ ಹೊರಡಿಸಿದ್ದಾರೆ.…

ಶಿವಮೊಗ್ಗದಲ್ಲಿ ಯಮನೇ ಬರಬೇಕಾಯಿತು ಜಾಗೃತಿ ಮೂಡಿಸಲು… !

ಶಿವಮೊಗ್ಗ : ಕೊರೋನ ವೈರಸ್ ಕುರಿತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಎಷ್ಟು ಮನವಿ ಮಾಡಿಕೊಂಡರೂ ಮನೆಯಿಂದ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ…

ಪತ್ರಕರ್ತರಿಗೆ ಆಹಾರದ ಕಿಟ್ ವಿತರಿಸಿದ ಶಾಸಕ ಕುಮಾರ್ ಬಂಗಾರಪ್ಪ

ಶಿವಮೊಗ್ಗ : ದೇಶದಲ್ಲಿ ಎರಡನೇ ಬಾರಿಗೆ ಲಾಕ್‌ಡೌನ್ ಜಾರಿಯಾಗಿದ್ದು, ಕೊರೋನಾ ಯೋಧರಾಗಿ ಪತ್ರಕರ್ತರೂ ಜೀವದ ಹಂಗು ತೊರೆದು ಕ್ಷಣ ಕ್ಷಣದ ಮಾಹಿತಿಯನ್ನು ಜನತೆಗೆ ತಲುಪಿಸುತ್ತಿರುವ ಕಾರ್ಯ…

30 ಜನರನ್ನ ತುಂಬಿಸಿಕೊಂಡು ರಾಜಸ್ಥಾನ್ ಗೆ ಹೊರಟು ನಿಂತಿದ್ದ ಲಾರಿ ಸೀಜ್!

ಕೊರೋನ ಹಿನ್ನಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಶಿವಮೊಗ್ಗದಲ್ಲಿ ಸಡಿಲಿಕೆ ಕಂಡ ಹಿನ್ನಲೆಯಲ್ಲಿ ಯಾವ ಇಲಾಖೆಗೆ ತಲೆನೋವು ಆಗಿದೆಯೋ ಗೊತ್ತಿಲ್ಲ. ಆದರೆ ಪೊಲೀಸ್ ರಿಗೆ ಮಾತ್ರ ಹೆಚ್ಚಿನ…

ವೈನ್ ಸ್ಟೋರ್ ಗೆ ಕನ್ನ ಹಾಕಿದ ಇಬ್ಬರು ಅರೆಸ್ಟ್

ಹೊಳೆಬೆನವಳ್ಳಿಯ ವೆಂಕಟೇಶ್ ವೈನ್ ಸ್ಟೋರ್ ಗೆ ಕನ್ನ ಹಾಕಿದ ಇಬ್ಬರು ಕಳ್ಳರನ್ನ ಶಿವಮೊಗ್ಗ ಗ್ರಾಮಾಂತರ ಠಾಣೆಯವರು ಬಂಧಿಸಿ ಒಟ್ಟು 36 ಸಾವಿರಕ್ಕೂ ಅಧಿಕ ಮದ್ಯವನ್ನ ವಶಪಡೆಸಿಕೊಂಡಿದ್ದಾರೆ.…

ತೀರ್ಥಹಳ್ಳಿಯಲ್ಲಿ ವಿನೂತನ ರೀತಿಯಲ್ಲಿ ಮಾಸ್ಕ್ ತಯಾರಿಕೆಗೆ ಚಿಂತನೆ

ಕೋವಿಡ್-19 ತಡೆಗಟ್ಟಲು ಮಾಸ್ಕ್ ಧರಿಸುವಂತೆ ಸರ್ಕಾರ ಹಾಗೂ ವೈದ್ಯಕೀಯ ಲೋಕ ಸಲಹೆ ನೀಡುತ್ತಿದೆ. ಸಲಹೆ ನೀಡಿದಂತೆ ಮಾರುಕಟ್ಟೆಯಲ್ಲಿ ಮಾಸ್ಕ್ ನ ಅಭಾವ ಎಷ್ಟಿದೆ ಎಂದರೆ ಹೇಳತೀರದು. ಆರಂಭದಲ್ಲಿ…

ಪೊಲೀಸರಿಗೆ ಬೈಕ್ ಗುದ್ದಿ, ಎಸ್ಕೇಪ್ ಆದ ಅಪರಿಚಿತ ಯುವಕರು

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿಯಾಗಿಸಿ ಸ್ಥಳದಿಂದ ಪಾಲಾಯನವಾಗಿರುವ ಮೂವರು ಅಪರಿಚಿತ ಯುವಕರ ಪತ್ತೆಗೆ ಬಲೇ ಬೀಸಲಾಗಿದೆ. ಶಿವಮೊಗ್ಗ : ಕರ್ನಾಟದಲ್ಲಿ ದಿನದಿಂದ ದಿನಕ್ಕೆ…