ತಮಿಳುನಾಡು ರಥೋತ್ಸವ ದುರಂತ.. ವಿದ್ಯುತ್ ಸ್ಪರ್ಶದಿಂದ 11 ಭಕ್ತರ ಸಾವು Satish Raj Goravigere 27-04-2022 0 ವಾರ್ಷಿಕ ರಥೋತ್ಸವದ ಅಂಗವಾಗಿ ಈ ಬಾರಿಯೂ ಉತ್ಸವಗಳು ನಡೆದವು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಉತ್ಸಾಹದಿಂದ ರಥ ಎಳೆಯುವಾಗ ರಥದ ಮೇಲ್ಭಾಗ ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ತಾಗಿತು.
ರಥೋತ್ಸವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ 11 ಮಂದಿ ಸಜೀವ ದಹನ Satish Raj Goravigere 27-04-2022 0 ತಮಿಳುನಾಡಿನ ತಂಜಾವೂರಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಾಳಿಮೇಡು ಮೇಲಿನ ದೇವಸ್ಥಾನದ ರಥವೊಂದು ವಿದ್ಯುತ್ ತಂತಿಗೆ ತಗುಲಿ 11 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ 15 ಮಂದಿ…