Browsing Tag

Bengaluru

ಬೆಂಗಳೂರು ನಗರದ ಸೌಂದರ್ಯ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

ಬೆಂಗಳೂರು, ಜ. 12; ಮಾನವ ಮತ್ತು ಪ್ರಕೃತಿಯ ನಡುವಿನ ಅತಿ ವಿಶಿಷ್ಟ ಸಂಪರ್ಕ ಇದೆ. ಜೀವನದಲ್ಲಿ ವಿದ್ಯಾರ್ಥಿಗಳು ಸುಸ್ಥಿರ ಜೀವನವನ್ನು ಕಂಡುಕೊಳ್ಳಬೇಕೆಂದು ಶಿಕ್ಷಣ ಕಾರ್ಯತಂತ್ರದ ಪರಿಣಿತ ಮತ್ತು ಬಿಗ್ ಬಾರ್ನ್ ಫಾರ್ಮ್‌ನ ಸಂಸ್ಥಾಪಕರಾದ ವೈಷ್ಣವಿ…

ಬೆಂಗಳೂರು ನಗರಕ್ಕೂ ಮೊದಲೇ ಶಿವಮೊಗ್ಗದಲ್ಲಿ HMPV ವೈರಸ್ ಪತ್ತೆ

ಶಿವಮೊಗ್ಗ (Shivamogga): ಶಿವಮೊಗ್ಗದಲ್ಲಿ ಆರು ಮಕ್ಕಳಲ್ಲಿ ಹೆಚ್ಎಂಪಿ ವೈರಸ್ (HMPV Virus) ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದೀಗ ಮಕ್ಕಳಲ್ಲಿ ಕಂಡುಬಂದ ಈ ವೈರಸ್ ಕುರಿತು ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಕಳೆದ ನವಂಬರ್…

ಬೆಂಗಳೂರು ಹೊರತುಪಡಿಸಿ ಕರ್ನಾಟಕದ 19 ಜಿಲ್ಲೆಗಳಲ್ಲಿ ಡಿಸೆಂಬರ್ 28ರವರೆಗೆ ಮಳೆ

Karnataka Rain Update: ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 19ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸೆಂಬರ್ 28ರವರೆಗೆ ಮಳೆ ಸುರಿಯುವ ಸಾಧ್ಯತೆಯಿದೆ.…

ಬೆಂಗಳೂರು: ಬೈಕ್ ಅಪಘಾತದಲ್ಲಿ ಯುವಕ ಸಾವು, ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯಲ್ಲಿ ಘಟನೆ

ಬೆಂಗಳೂರು (Bengaluru): ಬೈಕ್ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯ ಡೈ ಫ್ಯಾಕ್ಟರಿ ಎದುರು ನಡೆದಿದೆ. ಗೀತಂ ವಿವಿಯಲ್ಲಿ ಬಿ.ಟೆಕ್ ಓದುತ್ತಿದ್ದ ಮನೋಜ್ (19) ಮೃತರು. ಬುಧವಾರ ರಜೆ ಇದ್ದ…

ಬೆಂಗಳೂರು: ಕರ್ನಾಟಕಕ್ಕೆ ಅಕ್ರಮ ವಲಸೆ, ವೀಸಾ ಅವಧಿ ಮುಗಿದರೂ ಇಲ್ಲೇ ವಾಸ್ತವ್ಯ

ಬೆಂಗಳೂರು (Bengaluru): ಕರ್ನಾಟಕಕ್ಕೆ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬರುವ ವಿದೇಶಿಗರು ವೀಸಾ (VISA) ಅವಧಿ ಮುಗಿದರೂ ಅಕ್ರಮವಾಗಿ ಇಲ್ಲಿಯೇ ತಂಗುತ್ತಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 728 ಮಂದಿ ಇದ್ದಾರೆ.…

ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಷಡ್ಯಂತ್ರ; ಸಿ.ಟಿ.ರವಿ

ಪೊಲೀಸ್ ದಾಳಿ ಸಂಬಂಧ ನ್ಯಾಯಾಂಗ ತನಿಖೆ ಅಗತ್ಯ, ಸಿ.ಟಿ. ರವಿ ಒತ್ತಾಯ. ಡಿ.ಕೆ. ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಷಡ್ಯಂತ್ರ. ಬಂಧನದ ವೇಳೆ ಪೊಲೀಸರ ವರ್ತನೆ ಸರಿಯಿಲ್ಲ, ತನಿಖೆಗೆ ಮನವಿ. ಬೆಂಗಳೂರು…

ಬೆಂಗಳೂರಿನಲ್ಲಿ 24 ಪಾಕಿಸ್ತಾನಿಗಳು ಮತ್ತು 159 ಬಾಂಗ್ಲಾದೇಶೀಯರ ಬಂಧನ

ಬೆಂಗಳೂರು (Bengaluru): ಕರ್ನಾಟಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜನರ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ 24 ಪಾಕಿಸ್ತಾನಿಗಳು ಮತ್ತು 159 ಬಾಂಗ್ಲಾದೇಶೀಯರನ್ನು ರಾಜ್ಯದಲ್ಲಿ…

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಪ್ರಕರಣ; ಪತ್ನಿಗೆ ನೋಟಿಸ್

ಬೆಂಗಳೂರು (Bengaluru): ಪತ್ನಿಯ ಕಿರುಕುಳದಿಂದ 40 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ (Atul Subhash) ಪ್ರಕರಣದ ತನಿಖೆಯನ್ನು ಬೆಂಗಳೂರು ನಗರ ಮಾರತ್ತಹಳ್ಳಿ ಪೊಲೀಸರು…

ಅತುಲ್ ಸುಭಾಷ್ ಪ್ರಕರಣದ ತನಿಖೆ ಚುರುಕುಗೊಳಿಸಿದ ಬೆಂಗಳೂರು ಮಾರತ್ತಹಳ್ಳಿ ಪೊಲೀಸರು

ಬೆಂಗಳೂರು (Bengaluru): ಪತ್ನಿ ಹಾಗೂ ಸಂಬಂಧಿಕರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ (34) (Atul Subhash) ಪ್ರಕರಣದ ತನಿಖೆಯನ್ನು ಬೆಂಗಳೂರು ಮಾರತ್ತಹಳ್ಳಿ ಪೊಲೀಸರು (Marathahalli Police)…