ರೈತರಿಗೆ ಬಂಪರ್ ಆಫರ್! ಕುರಿ, ಮೇಕೆ, ದನದ ಕೊಟ್ಟಿಗೆ ನಿರ್ಮಾಣಕ್ಕೆ 57,000 ಸಹಾಯಧನ ಘೋಷಿಸಿದ ಸರ್ಕಾರ
ನಮ್ಮ ದೇಶದಲ್ಲಿ ಕೃಷಿಗೆ (agriculture) ಹೆಚ್ಚಿನ ಮಹತ್ವ ನೀಡಲಾಗುತ್ತದೆ, ದೇಶದ ಬಹುತೇಕ ಜನ ಕೃಷಿಯನ್ನೇ ಮೆಚ್ಚಿಕೊಂಡಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಜನರಿಗೆ ಅಗತ್ಯ ಇರುವ ಕೆಲವು ಸೌಲಭ್ಯಗಳನ್ನು ಸರ್ಕಾರ ಮಾಡಿಕೊಟ್ಟಿದೆ…