Browsing Tag

ಹೊಸಕೋಟೆ ಸುದ್ದಿ ಪುಟಕ್ಕೆ ಸ್ವಾಗತ

Hoskote News Kannada-Latest Hoskote News in Kannada Online

ಶಾಸಕ ಶರತ್ ಬಚ್ಚೇಗೌಡ ಸೇರಿ 15 ಮಂದಿ ವಿರುದ್ಧ FIR ದಾಖಲು !

(Kannada News) : ಹೊಸಕೋಟೆ : ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡೆಸಿದ ಆರೋಪದ ಮೇಲೆ ಶಾಸಕ ಶರತ್ ಬಚ್ಚೇಗೌಡ ಸೇರಿ 15 ಜನರ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದಲ್ಲಿ…

ಯಡಿಯೂರಪ್ಪ ಸಿಎಂ ಆಗಿ ಅಧಿಕಾರದಲ್ಲಿರಲು ನಾವೇ ಕಾರಣ : ಎಂಟಿಬಿ ನಾಗರಾಜ್

ಬಿಜೆಪಿ ಮೇಲೆ ನಂಬಿಕೆ ಇಟ್ಟು ನಾವು ಬಿಜೆಪಿ ಪಕ್ಷಕ್ಕೆ ಬಂದಿದ್ದೇವೆ, ಈ ವಿಚಾರ ನೆನಪಿಟ್ಟು ಕೊಂಡು ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎಂದು ಎಂಟಿಬಿ ನಾಗರಾಜ್ ರವರು…

ಹೊಸಕೋಟೆ : ವರದಕ್ಷಿಣೆ ಕಿರುಕುಳ, ಮಗಳ ಕೊಲೆ ಶಂಕೆ, ಪತಿ ಮನೆ ಎದುರೇ ಅಂತ್ಯಸಂಸ್ಕಾರ

ನಡವತ್ತಿ ಗ್ರಾಮದ ನಿವಾಸಿ ಗಜೇಂದ್ರ ಎಂಬಾತ ಭಾವನಾರನ್ನು ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದರು, ಆದರೆ ಕಳೆದ ಭಾನುವಾರ ನಡವತ್ತಿ ರೈಲ್ವೆ ಹಳಿಯ ಮೇಲೆ ಭಾವನಾ ಶವ ಪತ್ತೆಯಾಗಿತ್ತು.