Browsing Tag

kannadanewstoday

ಅಂದು ಟಾಪ್ ನಟನಾಗಿ ಮಿಂಚುತ್ತಿದ್ದ ಅಂಬರೀಶ್ ಅವರಿಗೆ ಮಂಡ್ಯದ ಗಂಡು ಎಂಬ ಬಿರುದನ್ನು ಕೊಟ್ಟವರು ಯಾರು ಗೊತ್ತಾ ?? 

ಅಂದು ಕನ್ನಡದಲ್ಲಿ ಟಾಪ್ ನಟರದ್ದೆ ಸದ್ದು ಡಾಕ್ಟರ್ ವಿಷ್ಣುವರ್ಧನ್ (Dr vishnuvardhan), ಡಾ. ರಾಜಕುಮಾರ್(Dr Rajkumar), ಡಾಕ್ಟರ್ ಅಂಬರೀಶ್(Dr Ambarish), ಶಂಕರ್ ನಾಗ್(Shankar…

ಫ್ಲಿಪ್‌ಕಾರ್ಟ್ ಮತ್ತು ಸ್ವಿಗ್ಗಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

(Kannada News) : ಬೆಂಗಳೂರು: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಫ್ಲಿಪ್‌ಕಾರ್ಟ್ ಮತ್ತು ಸ್ವಿಗ್ಗಿ ಕಚೇರಿಗಳ ಮೇಲೆ ಅಚ್ಚರಿಯ ದಾಳಿ ನಡೆಸಿತು. ಭಾರತದ…

ಬಂಡೀಪುರದಲ್ಲಿ ಜಿಂಕೆ ಬೇಟೆ: ಕೊಡಗಿನ ಬೇಟೆಗಾರರ ಬಂಧನ

ಬಂಡೀಪುರದಲ್ಲಿ ಜಿಂಕೆ ಬೇಟೆ: ಕೊಡಗಿನ ಬೇಟೆಗಾರರ ಬಂಧನ (Kannada News) : ಗುಂಡ್ಲುಪೇಟೆ: ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ, ಮಾಂಸ ಮಾಡಿ ಅಡುಗೆ ಮಾಡಲು ತಯಾರಿ ನಡೆಸಿದ್ದ ಕೊಡಗಿನ ಆರು ಮಂದಿ…

ಸೋಲೊಪ್ಪಿಕೊಂಡ ಟ್ರಂಪ್: ಸುಗಮ ಅಧಿಕಾರ ಹಸ್ತಾಂತರದ ಭರವಸೆ

ಸೋಲೊಪ್ಪಿಕೊಂಡ ಟ್ರಂಪ್: ಸುಗಮ ಅಧಿಕಾರ ಹಸ್ತಾಂತರದ ಭರವಸೆ (Kannada News) : ವಾಷಿಂಗ್ಟನ್: ಯುಎಸ್ ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿಯ ನಂತರ ಯುಎಸ್ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಗೆ ವಾರಂಟ್

ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಗೆ ವಾರಂಟ್ (Kannada News) : ಇಸ್ಲಾಮಾಬಾದ್: ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ…

ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಮೋಹನ್ ದಾಸರಿ ಪ್ರಶ್ನೆ

ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಮೋಹನ್ ದಾಸರಿ ಪ್ರಶ್ನೆ (Kannada News) : ಬೆಂಗಳೂರು : ಒಂದು ಸಿಸಿ ಟಿವಿ ಕ್ಯಾಮರಾ ಬೆಲೆ ದೆಹಲಿಯಲ್ಲಿ 40 ಸಾವಿರ ಬೆಂಗಳೂರಿನಲ್ಲಿ 8 ಲಕ್ಷ…

ಬೆಳಗಾವಿ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಶಾಸಕ ಅನಿಲ ಬೆನಕೆ

ಬೆಳಗಾವಿ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಶಾಸಕ ಅನಿಲ ಬೆನಕೆ (Kannada News) : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಮಹಾನಗರ…

ಮೈಸೂರು ಜಿಲ್ಲೆಯಲ್ಲೊಂದು ಕೋಳಿಯೇ ಇಲ್ಲದ ಊರು

ಮೈಸೂರು ಜಿಲ್ಲೆಯಲ್ಲೊಂದು ಕೋಳಿಯೇ ಇಲ್ಲದ ಊರು (Kannada News) : ಕೋಳಿ ಇಲ್ಲದ ಊರು : ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಭೇರ್ಯ-ಸಾಲಿಗ್ರಾಮ ಮುಖ್ಯ ರಸ್ತೆಯ ಬಾಚಹಳ್ಳಿ ಗ್ರಾಮದಿಂದ…

ಪೊಲೀಸ್ ಕಸ್ಟಡಿಯಲ್ಲಿ ತಾಯಿಯ ಜೊತೆಗಿದ್ದ ಮೂರು ವರ್ಷದ ಮಗು ಸಾವು

ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮಗಳು ಮೃತಪಟ್ಟಿದ್ದಾಳೆ ಎಂದು ತಾಯಿ ಆರೋಪಿಸಿದ್ದಾರೆ. ಈ ವಿಷಯ ತಿಳಿದ ಜನರು ಕಲ್ಬುರ್ಗಿಯ ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು…