Browsing Tag

Mandya News Online

Mandya News Online-Mandya News Today-Mandya Live News-Mandya Police News-Mandya Crime News,Mandya Breaking News,Top Stories & Kannada News Updates-ಮಂಡ್ಯ ಸುದ್ದಿ-Read latest & Breaking news headlines in Kannada,Check for Mandya News Latest- Online, City, Photos, Pictures, Videos, Article, Special Report & more

Negila Dharma Cinema: ನೇಗಿಲ ಧರ್ಮ ಚಿತ್ರೀಕರಣ ಆರಂಭ

(Kannada News) : ಮಂಡ್ಯ: ನೇಗಿಲ ಧರ್ಮ ಚಿತ್ರೀಕರಣ ಆರಂಭ : ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್, ಮಂಡ್ಯರವರ ನಿರ್ಮಾಣದ ಕಸಾಪ ಮಾಯಣ್ಣ ಅರ್ಪಿಸುವ ಎಸ್.ಕೃಷ್ಣಸ್ವರ್ಣಸಂದ್ರ ಕೃತಿ…

ಮಂಡ್ಯದ ಮೂರು ತಾಲೂಕುಗಳಲ್ಲಿ ಶಾಂತಿಯುತ ಮತದಾನ

(Kannada News) : ಮಂಡ್ಯ: ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನ ಮಂಗಳವಾರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ…

ಮಂಡ್ಯದಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನಕ್ಕೆ ಸಿದ್ಧತೆ

(Kannada News) : ಮಂಡ್ಯ: ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನದ ಸಮರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಮೊದಲ ಹಂತದಲ್ಲಿ ಮಂಡ್ಯ ಉಪವಿಭಾಗದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ…

ವಿದ್ಯಾರ್ಥಿಯರ ಶುಚಿ ಯೋಜನೆ ಮರು ಜಾರಿಗೆ ಒತ್ತಾಯ

(Kannada News) : ಮಂಡ್ಯ: ರಾಜ್ಯ ಸರ್ಕಾರದಿಂದ ಶುಚಿ ಯೋಜನೆ ಸ್ಥಗಿತಗೊಳಿಸಿರುವುದು ಖಂಡನೀಯ, ತತ್ ಕ್ಷಣವೇ ಯೋಜನೆಯನ್ನು ಜಾರಿಮಾಡುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ…

ರಾಜಕೀಯ ವೈಷಮ್ಯ: ಚಾಕುವಿನಿಂದ ಇರಿದು ಹಲ್ಲೆ

(Kannada News) : ಮದ್ದೂರು: ಗ್ರಾ.ಪಂ. ಚುನಾವಣೆ ಸಂಬಂಧ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದ ವೇಳೆ ರಾಜಕೀಯ ವೈಷಮ್ಯದಿಂದ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹಲ್ಲೆ…

KR Pete Police Station: ಜನ ಮೆಚ್ಚುಗೆಗೆ ಪಾತ್ರವಾದ ಕೆ.ಆರ್.ಪೇಟೆ ಪೊಲೀಸ್ ಠಾಣೆ

(Kannada News) : ಕೆ.ಆರ್.ಪೇಟೆ: ಠಾಣೆಯ ಮುಂಭಾಗದಲ್ಲಿದ್ದ ಖಾಲಿ ಜಾಗಕ್ಕೊಂದು ಹೊಸ ರೂಪ ನೀಡುವ ಮೂಲಕ ಪಿಎಸ್‌ಐ ಸುರೇಶ್ ಹಾಗೂ ಸಿಪಿಐ ದೀಪಕ್ ಅವರು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.…

ಏಳು ದಿನಗಳೊಳಗೆ ಜನನ ಪ್ರಮಾಣ ಪತ್ರ ಅಥವಾ ಮರಣ ಪ್ರಮಾಣ ಪತ್ರ ಲಭ್ಯ

(Kannada News) : ಮಂಡ್ಯ: ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರವನ್ನು (Birth Certificate or Death Certificate) ಸಕಾಲ ಸೇವೆಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಸಾರ್ವಜನಿಕರು…

ರೌಡಿ ಶೀಟರ್ ಪಟ್ಟಿಯಲ್ಲಿರುವ ಅಭ್ಯರ್ಥಿ ನಾಮಪತ್ರ ರದ್ದುಗೆ ಆಗ್ರಹ

(Kannada News) : ಮದ್ದೂರು: ಮದ್ದೂರು ತಾಲೂಕು ಹೊಸಕೆರೆ ಗ್ರಾ.ಪಂ. ಚುನಾವಣೆಯಲ್ಲಿ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿರುವ ಎಚ್.ಎಲ್ ದಯಾನಂದ ಅವರ ವಿರುದ್ಧ ವಿವಿಧ ಪ್ರಕರಣಗಳಲ್ಲಿ…

ಅತ್ಯಾಚಾರಿಗಳ ಮೇಲೆ ಮೃದು ಧೋರಣೆ ಸಲ್ಲದು: ಪರಶುರಾಮ್

(Kannada News) : ಮಂಡ್ಯ: ಪ್ರಜ್ಞಾವಂತರು ಮಹಿಳೆಯರ, ಮಕ್ಕಳ ರಕ್ಷಣೆಗೆ ಮುಂದಾಗಬೇಕು, ಅತ್ಯಾಚಾರಿಗಳ ಮೇಲೆ ಮೃದುಧೋರಣೆ ಸಲ್ಲದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ…

ಕೋವಿಡ್-19 ಪಾಸಿಟಿವ್ ಬಂದಿರುವವರಿಗೆ ಮೊದಲು ಲಸಿಕೆ

(Kannada News) : ಮಂಡ್ಯ: ಲಸಿಕೆಯನ್ನು ಕೋವಿಡ್ ಪಾಸಿಟಿವ್ ಬಂದಿರುವವರಿಗೆ ಹಾಗೂ ಅವರ ಕುಟುಂಬದವರಿಗೆ ಮೊದಲು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ ಎಂ.ವಿ.ವೆಂಕಟೇಶ್ ಹೇಳಿದರು. ಜಿಲ್ಲಾ…