ಮಂಗಳೂರು (Mangalore) : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿ ದ್ವಿಚಕ್ರ ವಾಹನ ಹಳ್ಳಕ್ಕೆ ಬಿದ್ದು ಖಾಸಗಿ ಕಂಪನಿಯ ಉದ್ಯೋಗಿ ಮೃತಪಟ್ಟಿದ್ದಾರೆ.
ಯಶೋಧರ (ವಯಸ್ಸು 25) ಚಿಕ್ಕಮಗಳೂರು…
ಮಂಗಳೂರು (Mangalore): ಅಪರಾಧ ಪ್ರಕರಣವೊಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 4 ವರ್ಷಗಳ ಬಳಿಕ ಕೇರಳದಲ್ಲಿ ಬಂಧಿಸಲಾಗಿದೆ.
ಉಡುಪಿ ಜಿಲ್ಲೆಯ ಪುತ್ತೂರು ಪೊಲೀಸ್ ಠಾಣಾ…
ಮಂಗಳೂರು (Mangalore): ಸರ್ಕಾರಿ ಕಟ್ಟಡ ಕಾಮಗಾರಿಗೆ ನೀಡಲು 8 ಸಾವಿರ ಲಂಚ ಸ್ವೀಕರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು…
ಮಂಗಳೂರು (Mangalore): ಮಂಗಳೂರು ಸಮೀಪ ದಾಳಿ ನಡೆಸಿ ಯುವತಿ ಸೇರಿದಂತೆ ಇಬ್ಬರನ್ನು ಬಲಿ ಪಡೆದಿರುವ ಕಾಡಾನೆಯನ್ನು (Wild Elephant) ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು 5 ಪಳಗಿದ ಆನೆಗಳ…
ಮಂಗಳೂರು (Mangalore): ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ವೃದ್ಧನಿಗೆ ದಕ್ಷಿಣ ಕನ್ನಡ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ…