ಸಾಲದ ಬಾಧೆಯಿಂದ ನೇಣು ಬಿಗಿದು ವ್ಯಾಪಾರಿ ಆತ್ಮಹತ್ಯೆ Kannada News Today 09-07-2022 0 ಚಿಕ್ಕಮಗಳೂರು; ಪ್ರಕಾಶ್ (ವಯಸ್ಸು 35) ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಗ್ರಾಮದವರು. ಇದೇ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳು ಹಾಗೂ ಮೋಟಾರ್ ಮಾರಾಟದ ಅಂಗಡಿ ನಡೆಸುತ್ತಿದ್ದರು.…