Browsing Tag

Mysore News Online

Mysore News Online-Mysore News Today-Mysore Live News-Mysore Police News-Mysore Crime News,Mysore Breaking News,Top Stories & Kannada News Updates-ಮೈಸೂರ್ ಸುದ್ದಿ-Read latest & Breaking news headlines in Kannada,Check for Mysore News Latest- Online, City, Photos, Pictures, Videos, Article, Special Report & more

ಮೈಸೂರು ಜಿಲ್ಲೆಯಲ್ಲೊಂದು ಕೋಳಿಯೇ ಇಲ್ಲದ ಊರು

ಮೈಸೂರು ಜಿಲ್ಲೆಯಲ್ಲೊಂದು ಕೋಳಿಯೇ ಇಲ್ಲದ ಊರು (Kannada News) : ಕೋಳಿ ಇಲ್ಲದ ಊರು : ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಭೇರ್ಯ-ಸಾಲಿಗ್ರಾಮ ಮುಖ್ಯ ರಸ್ತೆಯ ಬಾಚಹಳ್ಳಿ ಗ್ರಾಮದಿಂದ…

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಾರ್ ಗಿಳಿದ ವಾರಗಿತ್ತಿಯರು

(Kannada News) : ಮೈಸೂರು: ಹಳ್ಳಿ ಸಮರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಬಹಳಷ್ಟು ಕಡೆ ಸ್ಪರ್ಧೆಗಳಿದಿರುವ ಅಭ್ಯರ್ಥಿಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇಲ್ಲಿ ವಾರಗಿತ್ತಿಯರೇ…

ಪ್ರಗತಿಪರ ಕಾರ್ಯದತ್ತ ಹೆಜ್ಜೆಯಿಡುತ್ತಿರುವ ಪ್ರಗತಿ ಪ್ರತಿಷ್ಠಾನ

(Kannada News) : ಮೈಸೂರು : ಎಲ್ಲರೂ ತಮಗೋಸ್ಕರ ಕೆಲಸ ಮಾಡುವುದು ಸಾಮಾನ್ಯ ಆದರೆ ತಮಗೆ ಮಾತ್ರವಲ್ಲದೆ ಸಮಾಜಕ್ಕೂ ಏನಾದರೊಂದು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಕೆಲಸ ಮಾಡುವವರು ಕೆಲವರು…

ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ, ಮೈಸೂರಲ್ಲಿ ಘಟನೆ

ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ, ಮೈಸೂರಲ್ಲಿ ಘಟನೆ ( Kannada News Today ) : ಮೈಸೂರು: ಮೀಸೆ ಚಿಗುರುವೆ ಮೊದಲೇ ಪ್ರೀತಿ, ಪ್ರೇಮ, ಪ್ರೀತ್ಸೆ ಅಂತ ಸುತ್ತಾಡೋ ರೋಮಿಯೊಗಳು ಅವರ…

ವಿವಾಹ ಪೂರ್ವ ಫೋಟೋಶೂಟ್ ಸಮಯದಲ್ಲಿ ವಧು-ವರನ ಸಾವು

ವಧು-ವರ ತಲಾಕಾಡಿನಲ್ಲಿ ನಡೆದ ವಿವಾಹ ಪೂರ್ವ ಫೋಟೋಶೂಟ್‌ನಲ್ಲಿ ತೊಡಗಿದ್ದರು. ಮೃತರು ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ವಧು ಶಶಿಕಲಾ ಮತ್ತು ವರ್ ಚಂದ್ರು ಎನ್ನಲಾಗಿದೆ.

ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಅಕ್ಟೋಬರ್ 19 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಮಾವೇಶಕ್ಕೆ ಹಾಜರಾಗಲು ಸುಧಾ ಮೂರ್ತಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ವಿಶ್ವವಿದ್ಯಾನಿಲಯವು ಅವರ ನಿವಾಸದಲ್ಲಿ…

ಮೈಸೂರು ದಸರಾ ನಿಮಿತ್ತ ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಓಪನ್

ಮೈಸೂರು ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರಮುಖ ಪ್ರವಾಸಿ ಸ್ಥಳಗಳಾದ ಮೈಸೂರು ಅರಮನೆ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ, ಶ್ರೀ ಜಯಚಮರಾಜೇಂದ್ರ ಕಲಾ ಗ್ಯಾಲರಿ ಮತ್ತು ನಂಜನಗೂಡು ಪಟ್ಟಣದ ಶ್ರೀ…

ಮೈಸೂರು ದಸರಾ ಮಹೋತ್ಸವಕ್ಕೆ ಡಾ. ಸಿ.ಎನ್. ಮಂಜುನಾಥ್ ವಿದ್ಯುಕ್ತ ಚಾಲನೆ

ಪ್ರತಿವರ್ಷ ಮೈಸೂರು ದಸರಾ ಮಹೋತ್ಸವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಜಾನಪದ ಕಲಾ ಪ್ರಕಾರಗಳಿಂದ ಪ್ರದರ್ಶಿಸುತ್ತದೆ ಮತ್ತು ಹೆಚ್ಚಿನ ಜನಸಂದಣಿಯನ್ನು ಮತ್ತು ಪ್ರವಾಸಿಗರನ್ನು…