Browsing Tag

Police News Kannada

Police News Kannada -Get all the latest Police news Kannada Live updates. Find the breaking news on Police.Read Police News stories with photos & videos

forcefully married: ನಿಶ್ಚಿತಾರ್ಥವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿದ

(Kannada News) : forcefully married:  ಅದಾಗಲೇ ನಿಶ್ಚಿತಾರ್ಥವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಇತ್ತೀಚೆಗೆ ಈ…

ಬಂಡೀಪುರದಲ್ಲಿ ಜಿಂಕೆ ಬೇಟೆ: ಕೊಡಗಿನ ಬೇಟೆಗಾರರ ಬಂಧನ

ಬಂಡೀಪುರದಲ್ಲಿ ಜಿಂಕೆ ಬೇಟೆ: ಕೊಡಗಿನ ಬೇಟೆಗಾರರ ಬಂಧನ (Kannada News) : ಗುಂಡ್ಲುಪೇಟೆ: ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ, ಮಾಂಸ ಮಾಡಿ ಅಡುಗೆ ಮಾಡಲು ತಯಾರಿ ನಡೆಸಿದ್ದ ಕೊಡಗಿನ ಆರು ಮಂದಿ…

ಗೊರವಿಗೆರೆ: ಮಗುವಿನ ಮೇಲೆ ನಾಯಿ ದಾಳಿ, ಗಂಭೀರ ಗಾಯ

(Kannada News) : ಆಹಾರ ಇಲ್ಲದ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿರುವ ಹಲವು ಸುದ್ದಿಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಮನೆಯ ಬಳಿ ಆಡುತ್ತಿದ್ದ ಮಗುವಿನ ಮೇಲೆ ಪಕ್ಕದ…

ಪೊಲೀಸ್ ಕಸ್ಟಡಿಯಲ್ಲಿ ತಾಯಿಯ ಜೊತೆಗಿದ್ದ ಮೂರು ವರ್ಷದ ಮಗು ಸಾವು

ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮಗಳು ಮೃತಪಟ್ಟಿದ್ದಾಳೆ ಎಂದು ತಾಯಿ ಆರೋಪಿಸಿದ್ದಾರೆ. ಈ ವಿಷಯ ತಿಳಿದ ಜನರು ಕಲ್ಬುರ್ಗಿಯ ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು…

ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್: ಆರೋಪಿ ಕವಿರಾಜ್ ಸೇರಿ ಐವರ ಬಂಧನ

(Kannada News) : Varthur Prakash kidnap case, five arrested : ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಧಿಸಿದಂತೆ ಅಪಹರಿಸಿದ್ದ ಆರು ಜನ ಅಪಹರಣಕಾರರನ್ನು ಬಂಧಿಸಿದ್ದು,…

ಚುನಾವಣೆ ಗೆಲ್ಲಲು ವಾಮಾಚಾರ ಮಾಡಿದ ಕಿಡಿಗೇಡಿಗಳು

(Kannada News) : ಗುಂಡ್ಲುಪೇಟೆ: ಒಂದು ಕಡೆ ಗ್ರಾಮಪಂಚಾಯಿತಿಗೆ ಚುನಾವಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಗೆಲುವಿಗಾಗಿ ಕೆಲವರು ವಾಮಾಚಾರ, ಮಾಟ ಮಂತ್ರದ ಮೊರೆ ಹೋಗಿರುವುದು ತಾಲೂಕಿನ…

ಕೊಡಗಿನಲ್ಲಿ ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿ

(Kannada News) : ಮಡಿಕೇರಿ: ಬೇಟೆಯಾಡುವುದನ್ನು ನಿಷೇಧಿಸಿದ್ದರೂ ಕೊಡಗಿನಲ್ಲಿ ಅಕ್ರಮವಾಗಿ ಬೇಟೆಯಾಡುವುದು ನಡೆಯುತ್ತಲೇ ಇದ್ದು ಏನಾದರೂ ಪ್ರಾಣಹಾನಿ ಸಂಭವಿಸಿದಾಗ ಮಾತ್ರ ಇದು ಬೆಳಕಿಗೆ…

ನಂಜನಗೂಡಿನಲ್ಲಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

(Kannada News) : ಮೈಸೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಮೈಸೂರಿನ ವಿಜಯನಗರದ ನಿವಾಸಿ…

ರಾಜಕೀಯ ವೈಷಮ್ಯ: ಚಾಕುವಿನಿಂದ ಇರಿದು ಹಲ್ಲೆ

(Kannada News) : ಮದ್ದೂರು: ಗ್ರಾ.ಪಂ. ಚುನಾವಣೆ ಸಂಬಂಧ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದ ವೇಳೆ ರಾಜಕೀಯ ವೈಷಮ್ಯದಿಂದ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹಲ್ಲೆ…

ಸಾಲ ತೀರಿಸಲಾಗದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

(Kannada News) : ಕೆ.ಆರ್.ಪೇಟೆ: ಕೃಷಿಗೆಂದು ಸಾಲ ಮಾಡಿ ಬಳಿಕ ಅದನ್ನು ತೀರಿಸಲಾಗದೆ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ…