Browsing Tag

Shimoga News Online

Shimoga News Online-Shimoga News Today-Shimoga Live News-Shimoga Police News-Shimoga Crime News,Shimoga Breaking News,Top Stories & Kannada News Updates-ಶಿವಮೊಗ್ಗ ಸುದ್ದಿ-Read latest & Breaking news headlines in Kannada,Check for Shimoga News Latest- Online, City, Photos, Pictures, Videos, Article, Special Report & more

ಸಿಗಂದೂರು ದೇವಾಲಯವನ್ನು ಮುಜರಾಯಿಗೆ ಸೇರಿಸುವುದಿಲ್ಲ: ಯಡಿಯೂರಪ್ಪ ಭರವಸೆ

ಈ ಸಂದರ್ಭದಲ್ಲಿ ಯಡಿಯೂರಪ್ಪ ಮಾತನಾಡಿ, ದೇವಾಲಯವು ಮುಜರಾಯಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ದೇವಾಲಯದ ಮೇಲ್ವಿಚಾರಕರ ಸಮಿತಿಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲು ಮತ್ತು ಭಕ್ತರ…

ಏಳು ತಿಂಗಳ ನಂತರ ತಮ್ಮ ಊರಿಗೆ ಬಂದ ಸಿಎಂ ಯಡಿಯೂರಪ್ಪ

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ತಮ್ಮ ಊರಾದ ಶಿಕಾರಿಪುರಕ್ಕೆ ಆಗಮಿಸಿದರು. ಲಾಕ್‌ಡೌನ್ ಪ್ರಾರಂಭವಾದ ಏಳು ತಿಂಗಳ ನಂತರ ಶಿಕಾರಿಪುರಕ್ಕೆ ಅವರು ಇದೇ ಮೊದಲು ಬಂದಿರುವುದು.

ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ವ್ಯಕ್ತಿ ಬಂಧನ

ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಡೆಬಿಟ್ ಕಾರ್ಡ್ ನಂಬರ್ ಮತ್ತು ಪಾಸ್ ವರ್ಡ್ ಪಡೆದು ಕ್ಷಣಮಾತ್ರದಲ್ಲಿ ಅವರ ಹಣವನ್ನು ಲಪಟಾಯಿಸುತ್ತಿದ್ದ ಖತಾರ್ ನಾಕ್…

ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಕಾಂಗ್ರೆಸ್ ಖಂಡನೆ

ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಸಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ…

ಕುಡಿದ ಅಮಲಿನಲ್ಲಿ ಜಾರಿಬಿದ್ದ ರೌಡಿಶೀಟರ್ ನವುಲೆ ಸಿದ್ದ ಸಾವು !

ಮೇ.6 ರಂದು ಅಚ್ಚುತರಾವ್  ಬಡಾವಣೆಯಲ್ಲಿ ಸ್ನೇಹಿತ ಜೊತೆನ ಮನೆಯ ಮೇಲೆ ಕುಡಿಯುತ್ತಿದ್ದ ನವುಲೆ ಸಿದ್ದ  ಕೆಳಗೆ ಇಳಿಯುವ ವೇಳೆ ಮೆಟ್ಟಿಲಿಂದ ಜಾರಿ ಕೆಳಗೆ ಬೀಳುತ್ತಾನೆ. ರೌಡಿಶೀಟರ್ ಸಿದ್ದ…

ಅಧಿಕಾರ ದುರುಪಯೋಗ ಹಾಗೂ ದುರ್ನಡತೆ ಹಿನ್ನಲೆಯಲ್ಲಿ ಇಬ್ಬರು ಪೇದೆಗಳು ಅಮಾನತು

ಮದ್ಯ ಮಾರಾಟದ ವಿಷಯದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ದುರ್ನಡತೆಯ ಆರೋಪದ ಮೇಲೆ ಇಬ್ಬರು ಪೇದೆಗಳನ್ನು ಎಸ್​ಪಿ ಕೆ.ಎಂ.ಶಾಂತರಾಜು ಅಮಾನತುಗೊಸಿ ಆದೇಶ ಹೊರಡಿಸಿದ್ದಾರೆ.…

ಶಿವಮೊಗ್ಗದಲ್ಲಿ ಯಮನೇ ಬರಬೇಕಾಯಿತು ಜಾಗೃತಿ ಮೂಡಿಸಲು… !

ಶಿವಮೊಗ್ಗ : ಕೊರೋನ ವೈರಸ್ ಕುರಿತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಎಷ್ಟು ಮನವಿ ಮಾಡಿಕೊಂಡರೂ ಮನೆಯಿಂದ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ…

ಪತ್ರಕರ್ತರಿಗೆ ಆಹಾರದ ಕಿಟ್ ವಿತರಿಸಿದ ಶಾಸಕ ಕುಮಾರ್ ಬಂಗಾರಪ್ಪ

ಶಿವಮೊಗ್ಗ : ದೇಶದಲ್ಲಿ ಎರಡನೇ ಬಾರಿಗೆ ಲಾಕ್‌ಡೌನ್ ಜಾರಿಯಾಗಿದ್ದು, ಕೊರೋನಾ ಯೋಧರಾಗಿ ಪತ್ರಕರ್ತರೂ ಜೀವದ ಹಂಗು ತೊರೆದು ಕ್ಷಣ ಕ್ಷಣದ ಮಾಹಿತಿಯನ್ನು ಜನತೆಗೆ ತಲುಪಿಸುತ್ತಿರುವ ಕಾರ್ಯ…

30 ಜನರನ್ನ ತುಂಬಿಸಿಕೊಂಡು ರಾಜಸ್ಥಾನ್ ಗೆ ಹೊರಟು ನಿಂತಿದ್ದ ಲಾರಿ ಸೀಜ್!

ಕೊರೋನ ಹಿನ್ನಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಶಿವಮೊಗ್ಗದಲ್ಲಿ ಸಡಿಲಿಕೆ ಕಂಡ ಹಿನ್ನಲೆಯಲ್ಲಿ ಯಾವ ಇಲಾಖೆಗೆ ತಲೆನೋವು ಆಗಿದೆಯೋ ಗೊತ್ತಿಲ್ಲ. ಆದರೆ ಪೊಲೀಸ್ ರಿಗೆ ಮಾತ್ರ ಹೆಚ್ಚಿನ…

ಮಾಧ್ಯಮದವರನ್ನ ಹೊರಗಿಟ್ಟು ಸಭೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ

ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಲಿ ಇರುವ ರೆಡಿಯಾಲಜಿ ತಂತ್ರಜ್ಞರ ಹುದ್ದೆಯನ್ನ ಭರ್ತಿ ಮಾಡಿಕೊಳ್ಳಲು ಹಾಗೂ ಕಾಲೇಜಿನ ಸಮಸ್ಯೆ ಕುರಿತು ಚರ್ಚೆ ನಡೆಸುವಂತೆ ಸಚಿವ ಈಶ್ವರಪ್ಪರ ಸೂಚನೆ ಮೇರೆಗೆ ಸಂಸದ…