ಶಿವಾನಂದ ಸ್ಟೀಲ್ ಬ್ರಿಜ್ ಬಳಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ, ಬಂಧನ Kannada News Today 29-08-2022 0 ಬೆಂಗಳೂರು (Bengaluru) ಆಗಸ್ಟ್ 29: ಶಿವಾನಂದ ಮೇಲ್ಸೇತುವೆಯ ಬಳಿ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು 40% ಕಮಿಷನ್ ಮೇಲ್ಸೇತುವೆ ಎಂಬ ನಾಮ ಫಲಕವನ್ನು ಉದ್ಘಾಟಿಸುವ ಮೂಲಕ…