India News
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರ ಹತ್ಯೆ
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ) ನ ಉನ್ನತ ಕಮಾಂಡರ್ ಶಾಹಿದ್ ಕುಟ್ಟೈ…
Read More »ಒಂದೇ ಏಟಿಗೆ 100 ಭಯೋತ್ಪಾದಕರನ್ನು ನಿರ್ನಾಮ ಮಾಡಿದ್ದೇವೆ: ಪ್ರಧಾನಿ ಮೋದಿ
ನವದೆಹಲಿ: ಭಾರತ ತನ್ನ ಶಕ್ತಿಯನ್ನೆಲ್ಲಾ ಸಮರ್ಪಕವಾಗಿ ಬಳಸಿದಾಗ ಯಾವ ಮಟ್ಟದ ಪ್ರಭಾವ ಮೂಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿದೆ. ಭಯೋತ್ಪಾದಕರು ಊಹಿಸಲೂ ಸಾಧ್ಯವಾಗದಷ್ಟು ದೊಡ್ಡ ಹೊಡೆತ ಭಾರತ ನೀಡಿದೆ…
Read More »ಪಾಕಿಸ್ತಾನದ ಪರಮಾಣು ಬ್ಲಾಕ್ಮೇಲ್ಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ
ಆಪರೇಷನ್ ಸಿಂಧೂರ್ ಮೂಲಕ ಭಾರತ ಶಕ್ತಿ ಪ್ರದರ್ಶಿಸಿದೆ ಪಾಕ್ ಡ್ರೋನ್, ಮಿಸ್ಸೈಲ್ಗಳನ್ನು ಗಡಿಯಲ್ಲಿ ತಡೆದ ಭಾರತೀಯ ಸೇನೆ ಉಗ್ರವಾದದ ವಿರುದ್ಧ ಭಾರತ ಸ್ಪಷ್ಟ ನಿಲುವು ನವದೆಹಲಿ: ಪಾಕಿಸ್ತಾನದ…
Read More »ರಾಯ್ಪುರದಲ್ಲಿ ಭೀಕರ ಅಪಘಾತ: 13 ಮಂದಿ ಸಾವು
ಲಾರಿ-ಟ್ರೇಲರ್ ಮುಖಾಮುಖಿ ಡಿಕ್ಕಿ 13 ಮಂದಿ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ಗಾಯಾಳುಗಳಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ರಾಯ್ಪುರದ ಬಲೋದಬಜಾರ್ ರಸ್ತೆಯ ಸರಗಾಂವ್ ಬಳಿ ಭಾನುವಾರ ತಡರಾತ್ರಿ ಸಂಭವಿಸಿದ…
Read More »ಭಾರತದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್ ಬಿಡುಗಡೆ
ಹೈಡ್ರೋಜನ್ ಇಂಧನದೊಂದಿಗೆ ಚಾಲನೆಗೊಂಡ ಭಾರತದ ಮೊದಲ ಟ್ರಕ್ ಪ್ರತಿಟ್ರಕ್ 40 ಟನ್ ಸಾಗಾಟ ಸಾಮರ್ಥ್ಯ, 200 ಕಿಮೀ ವ್ಯಾಪ್ತಿ ಡೀಸೆಲ್ ಬಳಕೆಗೆ ಬದಲಿ, ಪರಿಸರ ಕಾಳಜಿ ಪೂರಕ…
Read More »ಭಾರತ-ಪಾಕ್ ಯುದ್ಧ: ಎಲ್ಲಾ ಸಮಯದಲ್ಲೂ ಸಿದ್ಧರಾಗಿರಿ, ಪ್ರಧಾನಿ ಮೋದಿ ಆದೇಶ
ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ಮೋದಿ ಸಭೆ ಸಿವಿಲ್ ಡಿಫೆನ್ಸ್ ಹಾಗೂ ಮೂಲಸೌಕರ್ಯದ ಭದ್ರತೆ ಕುರಿತು ಚರ್ಚೆ ತಪ್ಪು ಮಾಹಿತಿ ವಿರುದ್ಧ ತ್ವರಿತ ಕ್ರಮಕ್ಕೆ ಸೂಚನೆ ಆಪರೇಷನ್ ಸಿಂಧೂರ್ (Operation…
Read More »ಚಿನ್ನದ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, 8 ಮಂದಿ ಸಾವು
ಮಾರುಕಟ್ಟೆ ಪ್ರದೇಶದ ಚಿನ್ನದ ಅಂಗಡಿಯಲ್ಲಿ ಸ್ಫೋಟ ಗ್ಯಾಸ್ ಸ್ಟವ್ನಲ್ಲಿ ಹಳೆಯ ಚಿನ್ನ ಕರಗಿಸುತ್ತಿದ್ದ ವೇಳೆ ದುರಂತ ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಚಿನ್ನದ ಅಂಗಡಿಯಲ್ಲಿ (jewellery…
Read More »ಗಡಿ ಗ್ರಾಮಗಳ ಮೇಲೆ ಪಾಕಿಸ್ತಾನ ಗುಂಡಿನ ದಾಳಿ, 15 ಜನರು ಸಾವು
ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್ಒಸಿ) ಗಡಿ ಗ್ರಾಮಗಳ ಮೇಲೆ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು…
Read More »