Browsing Category

ಬೆಂಗಳೂರು ನ್ಯೂಸ್ - Bangalore News

Bengaluru News KannadaBengaluru (ಬೆಂಗಳೂರು), officially known as Bangalore until 2014, is the capital city of the Indian state of Karnataka (ಕರ್ನಾಟಕ).

Stay connected with Bengaluru News to engage with the city’s dynamic narrative and discover the stories. Bengaluru News (ಬೆಂಗಳೂರು ನ್ಯೂಸ್) offers comprehensive coverage that keeps you informed about what’s happening in and around the city in Kannada Language.

we bring you breaking news, in-depth analysis, and feature stories that reflect the pulse of the city. From politics and business to culture, sports, and technology, Bengaluru News offers comprehensive coverage that keeps you informed about what’s happening in and around the city.

Our dedicated team of journalists and reporters work tirelessly to provide timely and accurate information, highlighting local events, initiatives, and issues that matter to Bengaluru’s diverse communities.

ಭಾರತಿ ಏರ್ಟೆಲ್ ಮತ್ತು ಬಜಾಜ್ ಫೈನಾನ್ಸ್ ಹಣಕಾಸಿನ ಸೇವೆಗಳಿಗಾಗಿ ಹೊಸ ಪಾಲುದಾರಿಕೆ

ಬೆಂಗಳೂರು, ಜನವರಿ 21, 2024: ಭಾರತದ ಪ್ರಮುಖ ದೂರಸಂಚಾರ ಸೇವಾ ಸಂಸ್ಥೆಯಾದ ಭಾರತಿ ಏರ್ಟೆಲ್ (Bharti Airtel) ಮತ್ತು ಖಾಸಗಿ ವಲಯದ ಅತಿದೊಡ್ಡ ಹಣಕಾಸು ಸಂಸ್ಥೆಯಾದ ಬಜಾಜ್ ಫೈನಾನ್ಸ್ (Bajaj Finance), ಹೊಸದಾಗಿ ಭಾರತದ ಅತಿದೊಡ್ಡ ಡಿಜಿಟಲ್…

ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕ ಪ್ರಕಟ; ಆನ್ಲೈನ್ ಮೂಲಕವೂ ಅವಕಾಶ

ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ಅವಕಾಶ ಆನ್ಲೈನ್ ನಲ್ಲಿಯೂ ಪಡಿತರ ಚೀಟಿ ತಿದ್ದುಪಡಿ ಮಾಡಬಹುದು ಮಕ್ಕಳ ಹೆಸರು ಸೇರ್ಪಡೆಗೆ ಈ ದಾಖಲೆ ಕಡ್ಡಾಯ Ration Card Correction : ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರ…

ಇನ್ಮುಂದೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಈ ದಾಖಲೆಗಳು ಬೇಕು

ಜನವರಿ 31 2025 ರವರೆಗೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶ ಇಂಥವರ ರೇಷನ್ ಕಾರ್ಡನ್ನು ರದ್ದುಪಡಿಸಿದ ಸರ್ಕಾರ ಆನ್ಲೈನ್ ಮೂಲಕವೂ ಮಾಡಿಕೊಳ್ಳಬಹುದು ರೇಷನ್ ಕಾರ್ಡ್ ತಿದ್ದುಪಡಿ Ration Card : ರೇಷನ್ ಕಾರ್ಡ್ ಬಹಳ…

ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನ

ನಟ ಸರಿಗಮ ವಿಜಿ ಇಂದು (ಜನವರಿ 15) ಬೆಳಿಗ್ಗೆ 9:45ಕ್ಕೆ ನಿಧನ ಯಶವಂತಪುರ ಖಾಸಗಿ ಆಸ್ಪತ್ರೆಯಲ್ಲಿ ನ್ಯುಮೋನಿಯಾ ಚಿಕಿತ್ಸೆ ಪಡೆಯುತ್ತಿದ್ದರು 269 ಸಿನಿಮಾಗಳು ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಸರಿಗಮ ವಿಜಿ Actor…

ಬೆಂಗಳೂರು: ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಎಂಬ ಸುದ್ದಿ ಸುಳ್ಳು: ಡಿ.ಕೆ. ಶಿವಕುಮಾರ್

ಬೆಂಗಳೂರು: ಸಂಕ್ರಾಂತಿ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಸುದ್ದಿಯನ್ನು ಡಿಪ್ಯೂಟಿ ಸಿಎಂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಉಪ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.…

ಬೆಂಗಳೂರು: ಕಂಟ್ರೋಲ್ ರೂಮ್‌ಗೆ ಬಾಂಬ್ ಬೆದರಿಕೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ಬಾಂಬ್ ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮನ್ಸೂರ್ ಎಂದು ಗುರುತಿಸಲಾಗಿದೆ. ಜನವರಿ 9 ರಂದು ಸಾಯಂಕಾಲ, ಬೆಂಗಳೂರಿನ ಕಮಿಷನರೇಟಿನ…

ಬೆಂಗಳೂರು ನಗರದ ಸೌಂದರ್ಯ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

ಬೆಂಗಳೂರು, ಜ. 12; ಮಾನವ ಮತ್ತು ಪ್ರಕೃತಿಯ ನಡುವಿನ ಅತಿ ವಿಶಿಷ್ಟ ಸಂಪರ್ಕ ಇದೆ. ಜೀವನದಲ್ಲಿ ವಿದ್ಯಾರ್ಥಿಗಳು ಸುಸ್ಥಿರ ಜೀವನವನ್ನು ಕಂಡುಕೊಳ್ಳಬೇಕೆಂದು ಶಿಕ್ಷಣ ಕಾರ್ಯತಂತ್ರದ ಪರಿಣಿತ ಮತ್ತು ಬಿಗ್ ಬಾರ್ನ್ ಫಾರ್ಮ್‌ನ ಸಂಸ್ಥಾಪಕರಾದ ವೈಷ್ಣವಿ…

ಇಂತಹವರ ಬಿಪಿಎಲ್ ಕಾರ್ಡ್ ಕೂಡಲೇ ರದ್ದುಗೊಳಿಸಿ; ಸಿಎಂ ಕಟ್ಟುನಿಟ್ಟಿನ ಆದೇಶ

ಅನರ್ಹರ ಬಿಪಿಎಲ್ ಕಾರ್ಡ್ ಕೂಡಲೇ ರದ್ದುಗೊಳಿಸಿ ಎಂದು ಖಡಕ್ ಆದೇಶ ಆದಾಯ ತೆರಿಗೆ ಪಾವತಿಸುವ, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು ಅನರ್ಹರು ತಾವಾಗಿಯೇ ಬಿಪಿಎಲ್ ಕಾರ್ಡ್ ಸೆರೆಂಡರ್ ಮಾಡಲು ಅವಕಾಶ Ration Card : ರಾಜ್ಯ…

ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣದ ಬಗ್ಗೆ ಬಂತು ನೋಡಿ ಗುಡ್ ನ್ಯೂಸ್!

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರ ಸಂಖ್ಯೆ ಹೆಚ್ಚಳ 16ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮೂಲಕ ಹಬ್ಬದ ಕೊಡುಗೆ ಗೃಹಲಕ್ಷ್ಮಿ ಯೋಜನೆಯ ಹಣ ಬೇಕು ಅಂದ್ರೆ ಇ- ಕೆವೈಸಿ ಮಾಡಿಕೊಳ್ಳಿ Gruha Lakshmi Scheme :…

ರೇಷನ್ ಕಾರ್ಡ್ ನಲ್ಲಿ ಕರೆಕ್ಷನ್ ಮಾಡೋಕೆ ಬಂತು ಬಿಗ್ ಅಪ್ಡೇಟ್! ಏನೆಲ್ಲಾ ಬೇಕು?

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ! ರೇಷನ್ ಕಾರ್ಡ್ ನಲ್ಲಿ ಕರೆಕ್ಷನ್ ಮಾಡೋಕೆ ಎಲ್ಲಿವರೆಗೆ ಅವಕಾಶ ಇದೆ? ರೇಷನ್ ಕಾರ್ಡ್ ತಿದ್ದುಪಡಿ ಮಾಡೋದಕ್ಕೆ ಏನೆಲ್ಲಾ ದಾಖಲೆ ಬೇಕು Ration Card : ರಾಜ್ಯದಲ್ಲಿ…