Sandalwood News
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ
ಮೆಹಂದಿ ಕಾರ್ಯಕ್ರಮದ ವೇಳೆ ಹೃದಯಾಘಾತ ಕಾಮಿಡಿ ಕಿಲಾಡಿಗಳು ಸೀಸನ್ 3 ವಿಜೇತ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಮಿಂಚಿದ್ದ ರಾಕೇಶ್ ಪೂಜಾರಿ Rakesh Poojary : ಕಾಮಿಡಿ ಕಿಲಾಡಿಗಳು…
ನಟ ಅಜಿತ್ ಕುಮಾರ್ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು!
ವಿಮಾನ ನಿಲ್ದಾಣದಲ್ಲಿ ಜನಸಂದಣಿಯಿಂದ ಗಾಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಅಜಿತ್ ಕುಮಾರ್ ಇಂದು ಸಂಜೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಕಾಲಿವುಡ್ ನಟ ಅಜಿತ್ ಕುಮಾರ್…
Jailer 2 Cinema: ರಜನಿಕಾಂತ್ ಜೊತೆ ‘ಜೈಲರ್ 2’ನಲ್ಲೂ ನಟಿಸಲಿದ್ದಾರೆ ಶಿವಣ್ಣ
ಶಿವಣ್ಣ ‘ಜೈಲರ್ 2’ನಲ್ಲಿ ನಟಿಸೋದು ಕನ್ಫರ್ಮ್ ರಜನಿಕಾಂತ್ ಕಾರಣದಿಂದ ಸಿನಿಮಾ ಒಪ್ಪಿದ ಶಿವಣ್ಣ ಶೂಟಿಂಗ್ ಆರಂಭವಾದರೂ ಶಿವಣ್ಣ ಭಾಗ ಇನ್ನೂ ಶುರು ಆಗಿಲ್ಲ Jailer 2 Cinema:…
2ನೇ ಮದುವೆ ಬಗ್ಗೆ ಮಾತನಾಡಿದ ಮೇಘನಾ ರಾಜ್ ಏನಂದ್ರು ಗೊತ್ತಾ?
ಮೇಘನಾ ರಾಜ್ ಮದುವೆ ವಿಚಾರ – ಸ್ಪಷ್ಟನೆ ನೀಡಿದ ನಟಿ! ಚಿರು ಅವರ ಆಶೀರ್ವಾದವಿದ್ದರೆ ಮಾತ್ರ ಮದುವೆ ಸಾಧ್ಯ ನನ್ನ ಇಮೇಜ್ ನನ್ನ ಸುತ್ತಲಿನ ಜನರಿಂದ ಸೃಷ್ಟಿಯಾಗಿದೆ…
ರೇಣುಕಾಸ್ವಾಮಿ ಕುಟುಂಬಕ್ಕೆ ನಟ ಡಿ-ಬಾಸ್ ದರ್ಶನ್ 1 ಕೋಟಿ ರೂಪಾಯಿ..
ರೇಣುಕಾಸ್ವಾಮಿ ತಾಯಿ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಡಿ-ಬಾಸ್ ದರ್ಶನ್ ಪರಿಹಾರ ನೀಡಬೇಕೆಂಬ ಒತ್ತಾಯ, ಅಭಿಮಾನಿಗಳ ಭಿನ್ನಾಭಿಪ್ರಾಯ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಜೋರು ಬೆಂಗಳೂರು (Bengaluru): ರೇಣುಕಾಸ್ವಾಮಿ…
ಟಾಲಿವುಡ್ ಹಿರಿಯ ನಟ ಪೃಥ್ವಿ ರಾಜ್ ಆಸ್ಪತ್ರೆಗೆ ದಾಖಲು
ಟಾಲಿವುಡ್ ಹಿರಿಯ ನಟ ಪೃಥ್ವಿ ರಾಜ್ ಆಸ್ಪತ್ರೆಗೆ ದಾಖಲು. ಹೈ ಬಿಪಿ ಸಮಸ್ಯೆಯಿಂದಾಗಿ ಅನಾರೋಗ್ಯ. ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ. ಟಾಲಿವುಡ್ ಹಿರಿಯ ನಟ…
ಯಶ್ ‘ಟಾಕ್ಸಿಕ್’ ಸಿನಿಮಾ ಬಜೆಟ್ ಶೇ.40 ಏರಿಕೆ, ಇಂಗ್ಲಿಷ್ ಭಾಷೆಯಲ್ಲೂ ಬಿಡುಗಡೆ
‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಕನ್ನಡ, ಇಂಗ್ಲಿಷ್ನಲ್ಲಿ ಒಂದೇ ಸಮಯದಲ್ಲಿ ಈ ನಿರ್ಧಾರದಿಂದ ಬಜೆಟ್ ಶೇ.40 ಏರಿಕೆ ಹಾಲಿವುಡ್ ತಂತ್ರಜ್ಞರ ಜತೆ ಮಾತುಕತೆ ನಡೆಸಿರುವ ಯಶ್ ‘ಕೆಜಿಎಫ್’ ಮೂಲಕ…