Latest Crime News Today
Crime News in Kannada : Bangalore, Karnataka, India Crime News
Crime News in Kannada (ಕ್ರೈಂ ಸುದ್ದಿಗಳು) about What’s happening across Crime News in India, Latest Kannada Crime News, Karnataka Crime News (ಕರ್ನಾಟಕ ಕ್ರೈಂ ಸುದ್ದಿಗಳು) Live Updates Online, Bangalore Crime News (ಬೆಂಗಳೂರು ಕ್ರೈಂ ಸುದ್ದಿಗಳು) Today headlines with photos and videos in Kannada
Read about latest crime cases (ಅಪರಾಧ ಸುದ್ದಿಗಳು), rape (ಅತ್ಯಾಚಾರ), Murder (ಕೊಲೆ), Accident (ಅಪಘಾತ), assaults (ಹಲ್ಲೆ, ದಾಳಿ), molestation (ಹಿಂಸೆ) and cyber crime Stories (ಸೈಬರ್ ಕ್ರೈಂ). Full coverage of Supreme Court & High Court verdicts and Related To Police News (ಪೊಲೀಸ್ ನ್ಯೂಸ್)
Stay updated on the breaking news related to crime in Bangalore, Crime news headlines, comments, blog posts, Articles and opinion
ದೊಡ್ಡಬಳ್ಳಾಪುರ: ಮನೆಗೆ ನುಗ್ಗಿದ ನಿಗೂಢ ವ್ಯಕ್ತಿಗಳಿಂದ ಮಹಿಳೆ ಕೊಲೆ
ಬೆಂಗಳೂರು: ಚನ್ನಬಸಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಪಳ್ಳಾಪುರ ತಾಲೂಕಿನ ವಡಕೆರೆ ಗ್ರಾಮದವರು. ಇವರ ಪತ್ನಿ ಭಾಗ್ಯಶ್ರೀ (35 ವರ್ಷ). ದಂಪತಿಗೆ 2 ಮಕ್ಕಳಿದ್ದಾರೆ. ಈ ವೇಳೆ…
ಸ್ಮಾರ್ಟ್ ಫೋನ್ ಬದಿಗಿಟ್ಟು ಓದು ಎಂದ ಪೋಷಕರು, ಬಾಲಕ ಮಾಡಿದ್ದೇನು ಗೊತ್ತಾ ?
ಬಾಲಕ ಆತ್ಮಹತ್ಯೆಗೆ ಯತ್ನ: ಸ್ಮಾರ್ಟ್ ಫೋನ್ ಬದಿಗಿಟ್ಟು ಓದು ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಕಂಡಿವಲಿಯಲ್ಲಿ ನಡೆದಿದೆ. ಪೋಲೀಸರ…
ಟಿಕೆಟ್ ತಗೋ ಅಂದದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ, ಹತ್ಯೆ
ತಮಿಳುನಾಡಿನಲ್ಲಿ ಧಾರುಣ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಕನಿಗೆ ಟಿಕೆಟ್ ತೆಗೆದುಕೊಳ್ಳಲು ಹೇಳಿದಕ್ಕೆ ವ್ಯಕ್ತಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಕಂಡಕ್ಟರ್…
ಪೊಲೀಸ್ ದಾಳಿ ವೇಳೆ ಮಹಿಳೆಯೊಬ್ಬರು ಗುಂಡಿಗೆ ಬಲಿ !
ಲಕ್ನೋ: ಪೊಲೀಸ್ ದಾಳಿ ವೇಳೆ ಮಹಿಳೆಯೊಬ್ಬರು ಗುಂಡಿಗೆ ಬಲಿಯಾಗಿದ್ದಾರೆ. ಅಪರಿಚಿತ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯಲ್ಲಿ ಈ ಘಟನೆ…
ಮದುವೆಗೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಐವರು ಸಾವು
ಪಾಟ್ನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಭಾನುವಾರ ಬೆಳಗ್ಗೆ ಮದುವೆಗೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಐವರು ಮೃತಪಟ್ಟಿದ್ದಾರೆ. ಇನ್ನಿಬ್ಬರು…
ಆ್ಯಸಿಡ್ ನಾಗೇಶ ಅಂದರ್, ಆಶ್ರಮದಲ್ಲಿ ಅಡಗಿದ್ದ ಆರೋಪಿ !
ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಎರಚಿದ (Acid Attack) ನಾಗೇಶ್ ತಮಿಳುನಾಡಿಗೆ ಹೋಗಿ ರಮಣ ಆಶ್ರಮದಲ್ಲಿ ಸ್ವಾಮೀಜಿ ವೇಷ ಹಾಕಿದ್ದ. ಭಕ್ತರ ಸೋಗಿನಲ್ಲಿ ಆಶ್ರಮಕ್ಕೆ ತೆರಳಿದ ಪೊಲೀಸರು…