Crime News
-
ಬೆಂಗಳೂರು: ಪತ್ನಿಯ ಹತ್ಯೆ ಮಾಡಿ ಆತ್ಮಹತ್ಯೆ ಎಂದು ನಟಿಸಿದ ಪತಿ ಬಂಧನ
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾ ಹತ್ಯೆಗೀಡಾದವರು ಪತಿ ಚಿಕ್ಕ ಮುತ್ತುರಾಜು ಹತ್ಯೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಪೋಲಿಸರಿಗೆ ಮಾಲೀಕ ಮಾಹಿತಿ ನೀಡಿದ ಬಳಿಕ ಆರೋಪಿ ಬಂಧನ…
Read More » -
ಬೆಂಗಳೂರು ಸರ್ಜಾಪುರದಲ್ಲಿ ಭೀಕರ ಮಾರಾಮಾರಿ; ಮೂವರು ಸ್ಥಳದಲ್ಲೇ ಸಾವು
ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಭೀಕರ ಮಾರಾಮಾರಿ ಹೋಳಿ ಹಬ್ಬದ ಬಳಿಕ ಏಕಾಏಕಿ ಘರ್ಷಣೆ, ಮೂರು ಸಾವು ಪೊಲೀಸರ ಪರಿಶೀಲನೆ, ಓರ್ವನ ವಶಕ್ಕೆ ಬೆಂಗಳೂರು (Bengaluru): ಹೋಳಿ ಹಬ್ಬದ…
Read More » -
ಹಣ, ಒಡವೆ ಕಿತ್ಕೊಂಡು ಪ್ರಿಯಕರನಿಗೆ ಬಲವಂತವಾಗಿ ವಿಷ ಕುಡಿಸಿದ ಪ್ರಿಯತಮೆ!
ಉತ್ತರ ಪ್ರದೇಶದ ಮಹೋಬಾ (Mahoba) ಜಿಲ್ಲೆಯಲ್ಲಿ ನಡೆದ ಈ ಘಟನೆ ಇದೀಗ ದೊಡ್ಡ ಚರ್ಚೆಯಾಗುತ್ತಿದೆ. ಹಮೀರ್ಪುರ ಮೂಲದ ಶೈಲೆಂದ್ರ ಗುಪ್ತಾ (Shailendra Gupta) ಮಹೋಬಾದ ಒಂದು ಖಾಸಗಿ…
Read More » -
ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮೇಲೆ ಕಾನ್ಸ್ಟೆಬಲ್ ಅತ್ಯಾಚಾರ
ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅತ್ಯಾಚಾರ ಪೊಲೀಸ್ ಕಾನ್ಸ್ಟೆಬಲ್ ವಿರುದ್ಧ ಗಂಭೀರ ಆರೋಪ ಕೇಸ್ ದಾಖಲಿಸಿದ ಪೊಲೀಸ್ ಇಲಾಖೆ, ಕಠಿಣ ಕ್ರಮದ ಭರವಸೆ ಉತ್ತರಾಖಂಡದ (Uttarakhand) ದೆಹ್ರಾಡೂನ್ನಲ್ಲಿ ದಾರುಣ…
Read More » -
ಕೋಲಾರದಲ್ಲಿ ನೀಚ ಕೃತ್ಯ, ಮಗಳನ್ನೇ ಗರ್ಭಿಣಿ ಮಾಡಿದ ಪಾಪಿ ತಂದೆ
ತಂದೆಯಿಂದಲೇ 5 ತಿಂಗಳಿನಿಂದ ನಿರಂತರ ಅತ್ಯಾಚಾರ ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಗರ್ಭಿಣಿಯಾಗಿರುವುದು ಬೆಳಕಿಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಆರಂಭ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ…
Read More » -
ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡು ನಾಲ್ಕು ವರ್ಷದ ಬಾಲಕ ಧಾರುಣ ಸಾವು
ಲಿಫ್ಟ್ ದುರಂತದಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟ ಘಟನೆ ಲಿಫ್ಟ್ ತೊಂದರೆಯಿಂದ ಬಡ ಕುಟುಂಬಕ್ಕೆ ಭಾರೀ ಆಘಾತ ಭದ್ರತಾ ಕೊರತೆಯಿಂದ ಮತ್ತೊಂದು ಅಮೂಲ್ಯ ಜೀವ ಕಳೆದುಕೊಂಡ ದುರಂತ…
Read More » -
ಒಂದೇ ಕುಟುಂಬದ ನಾಲ್ವರು ತಮ್ಮ ಮನೆಯಲ್ಲೇ ಶವವಾಗಿ ಪತ್ತೆ
ಚೆನ್ನೈನ ಅಣ್ಣಾನಗರದಲ್ಲಿ ಭಾರೀ ದಾರುಣ ಘಟನೆ ತಾಯಿ, ತಂದೆ ಮತ್ತು ಇಬ್ಬರು ಮಕ್ಕಳ ಶವ ಪತ್ತೆ ₹5 ಕೋಟಿ ಸಾಲದ ಹೊರೆ ಕಾರಣ ಎನ್ನುವ ಅನುಮಾನ ಚೆನ್ನೈನಲ್ಲಿ…
Read More » -
ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ಒಂದೇ ಕುಟುಂಬದ ಮೂವರು ಸಾವು
ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಪತಿ, ಪತ್ನಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟ ದುರಂತ ಮೃತರು ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ರಾಯಚೂರು…
Read More » -
ಲವ್ ಬ್ರೇಕ್ ಅಪ್, ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
ಉತ್ತರಪ್ರದೇಶದ ಮಥುರಾದಲ್ಲಿ ವಿಚಿತ್ರ ಘಟನೆ ಪ್ರೇಮ ಸಂಬಂಧ ಮುರಿದ ಬಳಿಕ ಯುವಕನ ಭೀಕರ ಕೃತ್ಯ ಗಾಯಾಳು ಯುವತಿಯ ಸ್ಥಿತಿ ಗಂಭೀರ ಉತ್ತರಪ್ರದೇಶ, ಮಥುರಾ: ಪ್ರೇಮ ಸಂಬಂಧ ಮುರಿದು…
Read More »