ಬೆಂಗಳೂರು ಹೊರವಲಯದಲ್ಲಿ ಕಳ್ಳರ ಹಾವಳಿ, ಮಧ್ಯರಾತ್ರಿ ಅಂಗಡಿಗಳ ದರೋಡೆ

ತುಮಕೂರಿನಲ್ಲಿ (Tumkur) ಕಳ್ಳರ ಹಾವಳಿ ಹೆಚ್ಚಾಗಿದೆ. ತುಮಕೂರು ನಗರದಲ್ಲಿ ಆರು ಇಂಚಿನ ಶಟರ್ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

- - - - - - - - - - - - - Story - - - - - - - - - - - - -

ಬೆಂಗಳೂರು (Bengaluru): ಗೃಹ ಸಚಿವ ಜಿ.ಪರಮೇಶ್ವರ್ ಅವರ ಸ್ವಂತ ಜಿಲ್ಲೆ ತುಮಕೂರಿನಲ್ಲಿ (Tumkur) ಕಳ್ಳರ ಹಾವಳಿ ಹೆಚ್ಚಾಗಿದೆ. ತುಮಕೂರು ನಗರದಲ್ಲಿ ಆರು ಇಂಚಿನ ಶಟರ್ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

ಭಾನುವಾರ ಮಧ್ಯರಾತ್ರಿ ದರೋಡೆ ನಡೆದಿದೆ. ನಗರದ ಬಿಎಚ್ ರಸ್ತೆಯಲ್ಲಿರುವ ವಿವಿ ಮುಂಭಾಗದಲ್ಲಿರುವ ಆದಿಸ್ವರ್ ಮಾರ್ಕೆಟಿಂಗ್, ಅಪೋಲೋ ಮೆಡಿಕಲ್ ಸ್ಟೋರ್, ವುಡ್‌ಲ್ಯಾಂಡ್ ಶಾಪ್, ಕಾಂತಿ ಸ್ವೀಟ್ಸ್ ಮತ್ತು ಅಥರ್ವ ಮೆಡಿಸಿನ್ ಕ್ಲಿನಿಕ್‌ಗಳ ಶೆಟರ್‌ಗಳನ್ನು ಒಡೆದಿದ್ದಾರೆ.

ಸಿಕ್ಕ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅದೀಶ್ವರ್ ಮಾರ್ಕೆಟಿಂಗ್ ನಲ್ಲಿ ರೂ.42 ಸಾವಿರಕ್ಕೂ ಹೆಚ್ಚು ನಗದು ಹಾಗೂ ಅಪೋಲೋ ಮೆಡಿಕಲ್ ಸ್ಟೋರ್ ನಲ್ಲಿ ರೂ.62 ಸಾವಿರಕ್ಕೂ ಹೆಚ್ಚು ನಗದು ಕಳ್ಳತನವಾಗಿದೆ.

ಬೆಂಗಳೂರು ಹೊರವಲಯದಲ್ಲಿ ಕಳ್ಳರ ಹಾವಳಿ, ಮಧ್ಯರಾತ್ರಿ ಅಂಗಡಿಗಳ ದರೋಡೆ

Series of Robberies in Bengaluru Outskirts Tumkur, Shops Targeted Overnight

Related Stories