India News
ಹೆಂಡತಿ ಜೊತೆ ಜಗಳ ಮಾಡಿ ಬಾವಿಗೆ ಬಿದ್ದ ಗಂಡ, ಉಳಿಸಲು ಯತ್ನಿಸಿದ ನಾಲ್ವರು ಸಾವು
ಹಜಾರಿಬಾಗ್: ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಪತಿ-ಪತ್ನಿ ಜಗಳ ಐವರನ್ನು ಬಲಿತೆಗೆದುಕೊಂಡಿದೆ. ಪೊಲೀಸರ ಪ್ರಕಾರ, ಸುಂದರ್ ಕುರ್ಮಾಲಿ (27) ತನ್ನ ಪತ್ನಿ ರೂಪಾ ದೇವಿಯೊಂದಿಗೆ ಜಗಳವಾಡಿದ್ದಾನೆ.
ಜಗಳದ ನಂತರ ಕುಪಿತಗೊಂಡ ಸುಂದರ್ ಬೈಕ್ ಚಲಾಯಿಸಿಕೊಂಡು ಹೋಗಿ ಬಾವಿಗೆ ಬಿದ್ದಿದ್ದಾನೆ.
ಭೀಕರ ರಸ್ತೆ ಅಪಘಾತ, ಟ್ರಕ್ಗೆ ಬಸ್ ಡಿಕ್ಕಿ, 30 ಮಂದಿಗೆ ಗಂಭೀರ ಗಾಯ
ಆತನನ್ನು ರಕ್ಷಿಸಲು ಒಬ್ಬರಾದ ನಂತರ ನಾಲ್ಕು ಮಂದಿ ಬಾವಿಗೆ ಇಳಿದಿದ್ದಾರೆ. ಆದರೆ ಸುಂದರ್ ಜೊತೆಗೆ ಆ ನಾಲ್ವರೂ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
Tragic Incident in Jharkhand: Husband-Wife Dispute Claims Five Lives in Hazaribagh
English Summary▼