Browsing Category

ಬೆಂಗಳೂರು ನ್ಯೂಸ್ - Bangalore News

Bengaluru News KannadaBengaluru (ಬೆಂಗಳೂರು), officially known as Bangalore until 2014, is the capital city of the Indian state of Karnataka (ಕರ್ನಾಟಕ).

Stay connected with Bengaluru News to engage with the city’s dynamic narrative and discover the stories. Bengaluru News (ಬೆಂಗಳೂರು ನ್ಯೂಸ್) offers comprehensive coverage that keeps you informed about what’s happening in and around the city in Kannada Language.

we bring you breaking news, in-depth analysis, and feature stories that reflect the pulse of the city. From politics and business to culture, sports, and technology, Bengaluru News offers comprehensive coverage that keeps you informed about what’s happening in and around the city.

Our dedicated team of journalists and reporters work tirelessly to provide timely and accurate information, highlighting local events, initiatives, and issues that matter to Bengaluru’s diverse communities.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ; ಸಿಗಲಿದೆ ಉಚಿತ ಹೊಲಿಗೆ ಯಂತ್ರ

ರಾಜ್ಯ ಸರ್ಕಾರದ ಶಕ್ತಿ ಯೋಜನೆ (Shakti Yojana) ಹಾಗೂ ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಯಿಂದ ಸಾಕಷ್ಟು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು ಬಸ್ ವೆಚ್ಚ (ದಿನವೂ ಪ್ರಯಾಣಿಸುವವರಿಗೆ) ಸುಮಾರು…

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ರೇಷನ್ ಕಾರ್ಡ್ (ration card) ಗೆ ಸಂಬಂಧಪಟ್ಟ ಹಾಗೆ ಸರ್ಕಾರದಿಂದ ಹೊಸ ಹೊಸ ಮಾರ್ಗಸೂಚಿಗಳು ಹೊರ ಬರುತ್ತಿವೆ. ಇಲ್ಲಿಯವರೆಗೆ ಯಾರ ಬಳಿ ಬಿಪಿಎಲ್ ಕಾರ್ಡ್ (BPL card) ಇದೆಯೋ…

ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ಗೃಹಲಕ್ಷ್ಮಿಯ(Gruha Lakshmi scheme) ಮೊದಲನೇ ಕಂತಿನ ಹಣ ಬಿಡುಗಡೆಯಾಗಿ (first installment released) ಒಂದು ತಿಂಗಳಿಗೆ ಇನ್ನೊಂದು ನಾಲ್ಕೈದು ದಿನ ಬಾಕಿ ಇದೆ ಯಾವುದೇ ಯೋಜನೆ ಇರಲಿ ಒಂದು ಸೈಕಲ್ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತೆ,…

ಹೊಸ ರೇಷನ್ ಕಾರ್ಡ್‌ಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್! ಸರ್ಕಾರದ ಮಹತ್ವದ ಆದೇಶ

ರೇಷನ್ ಕಾರ್ಡ್ (Ration card) ಇದ್ದವರಿಗೆ ಮಾತ್ರ ಸರ್ಕಾರದ ಯೋಜನೆಯ ಪ್ರಯೋಜನ ಸಿಗುತ್ತೆ ಅನ್ನುವುದು ಹಲವರಿಗೆ ಗೊತ್ತಿರುವ ವಿಚಾರ. ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ ಅಕ್ಕಿಯ ಬದಲು ಹಣ ನಿಮ್ಮ ಖಾತೆಗೆ (Bank Account)…

ಈ ತಪ್ಪು ಮಾಡಿದ್ರೆ ಗೃಹಲಕ್ಷ್ಮಿ ಯೋಜನೆ ₹2,000 ಬರೋದಿರಲಿ, ನಿಮ್ಮ ಮೇಲೆಯೇ ಬೀಳುತ್ತೆ ದಂಡ

ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಅಡಿಯಲ್ಲಿ ಲಾಭ ಪಡೆದುಕೊಂಡಿರುವ ಗೃಹಿಣಿಯರ ಸಂಖ್ಯೆ ಬರೋಬ್ಬರಿ 82 ಲಕ್ಷ. ಆದರೆ ಇನ್ನೂ ಸುಮಾರು 20 ಲಕ್ಷದಷ್ಟು ಗೃಹಿಣಿಯರಿಗೆ ಹಣ ಬಂದಿಲ್ಲ. ಹಣ ಬಾರದೇ ಇದ್ದಾಗ (DBT) ಅದರ ಬಗ್ಗೆ ಯೋಚನೆ…

ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ

Home Loan Subsidy : ಈ ವರ್ಷದ ಕೊನೆಯಲ್ಲಿ ಲೋಕಸಭಾ ಚುನಾವಣೆ (Loksabha election) ನಡೆಯಲಿದೆ. ಈ ಚುನಾವಣೆಗೂ ಮುನ್ನ ಜನರಿಗೆ ಬಂಪರ್ ಗಿಫ್ಟ್ ಕೊಡಲು ಕೇಂದ್ರ ಸರ್ಕಾರ (central government) ನಿರ್ಧರಿಸಿದೆ. ಈಗಾಗಲೇ ಒಂದರ ಮೇಲೆ…

ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂತಾ? ಇಲ್ವಾ? ಇಲ್ಲಿದೆ ಫ್ರೀ ಕರೆಂಟ್ ಬಗ್ಗೆ ಬಿಗ್ ಅಪ್ಡೇಟ್

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (government guarantee scheme) ಒಂದಾಗಿರುವ ಗೃಹಜ್ಯೋತಿ ಯೋಜನೆ (Gruha Jyothi scheme) ಈಗಾಗಲೇ ಆರಂಭವಾಗಿ ಮೂರು ತಿಂಗಳು ಕಳೆದಿವೆ. ಕೋಟ್ಯಂತರ ಜನ ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.…

ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಚಾಲ್ತಿಯಲ್ಲಿದೆಯೋ ಸ್ಟೇಟಸ್ ಚೆಕ್ ಮಾಡಿ! ಹೊಸ ಲಿಂಕ್ ಬಿಡುಗಡೆ

ರಾಜ್ಯ ಸರ್ಕಾರದ (State Government) ಬಿಡುಗಡೆ ಮಾಡಿರುವ ಯೋಜನೆಗಳು ಸಾಕಷ್ಟು ಜನರಿಗೆ ಪ್ರಯೋಜನ ಒದಗಿಸಿದೆ, ಅದರ ಜೊತೆಗೆ ಒಂದಿಷ್ಟು ಗೊಂದಲಗಳನ್ನು ಕೂಡ ಕ್ರಿಯೇಟ್ ಮಾಡಿವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಯೋಜನೆಗಳಿಗೆ ರೇಷನ್ ಕಾರ್ಡ್…

ಕೊನೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹೀಗೆ ಮಾಡಿದ್ರೆ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ

ರಾಜ್ಯ ಸರ್ಕಾರದಲ್ಲಿ (state government) ಮೊಟ್ಟ ಮೊದಲ ಬಾರಿಗೆ ಗೃಹಿಣಿಯರ ಖಾತೆಗೆ ನೇರವಾಗಿ 2000 ರೂ ಗಳನ್ನು ಹಾಕುವ ಯೋಜನೆ Gruha Lakshmi scheme ಜಾರಿಗೆ ಬಂದಿದ್ದು, ಲಕ್ಷಾಂತರ ಗೃಹಿಣಿಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ…

ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಜಮಾ; ನಿಮಗೂ ಜಮಾ ಆಗಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ

ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅಡಿಯಲ್ಲಿ 2000 ಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಕಳೆದ ತಿಂಗಳು ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು, ಆ ಮೂಲಕ…