Sandalwood News

ವಿಷ್ಣುವರ್ಧನ್ ಅವರ ಚಿತ್ರಕ್ಕೆ ಆಯ್ಕೆಯಾಗಿದ್ದ ನಟಿ ಆರತಿ ಅವಕಾಶವನ್ನು ಕಸಿದುಕೊಂಡ್ರಾ ನಟಿ ಸುಹಾಸಿನಿ? ಅಷ್ಟಕ್ಕೂ ಸಿನಿಮಾ ಯಾವುದು?

ನಟಿ ಆರತಿ ಹಾಗೂ ಸುಹಾಸಿನಿ ಇಬ್ಬರು ಸಹ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ 80-90ರ ದಶಕದಲ್ಲಿ ವಿಶೇಷ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ನಟಿಯರು. ಆದರೆ ವಿಷ್ಣುವರ್ಧನ್ ಅವರ ಆ ಒಂದು ಸಿನಿಮಾಗೆ ಮೊದಲು ಆರತಿಯವರು ಆಯ್ಕೆಯಾಗಿರುತ್ತಾರೆ.

ಕೆಲ ಕಾರಣಾಂತರಗಳಿಂದ ಆ ಒಂದು ಅವಕಾಶ ಸುಹಾಸಿನಿ (Actress Suhasini) ಅವರನ್ನು ಹರಸಿ ಬರುತ್ತದೆ. ಅಷ್ಟಕ್ಕೂ ಆ ಸಿನಿಮಾ (Kannada Cinema) ಯಾವುದು? ಅಷ್ಟು ಸುಲಭವಾಗಿ ಆರತಿ (actress Aarathi) ತಮ್ಮ ಪಾತ್ರವನ್ನು ಬಿಟ್ಟು ಕೊಟ್ರ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

Interesting Facts About Actor Vishnuvardhan Starrer Bandhana Kannada Cinema

ನೂರಾರು ಸಿನಿಮಾಗಳ ಸರದಾರ ವಜ್ರಮುನಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಆ ಚಿತ್ರ ಮತ್ತೆ ಯಾವುದೂ ಅಲ್ಲ ವಿಷ್ಣುವರ್ಧನ್ (Actor Vishnuvardhan) ಹಾಗೂ ಸುಹಾಸಿನಿ ಅವರ ಕಾಂಬಿನೇಷನ್ನಲ್ಲಿ ತೆರೆಕಂಡು ಡಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬ್ಲಾಕ್ಬಸ್ಟರ್ ಬಂಧನ ಸಿನಿಮಾ (Bandhana Kannada Movie).

1984 ರಲ್ಲಿ ತೆರೆಕಂಡಂತಹ ಈ ಒಂದು ಸಿನಿಮಾವನ್ನು ಉಷಾ ನವರತ್ನಂ ಅವರ ಕಾದಂಬರಿಯೊಂದರ ಮೂಲಕ ಆಯ್ದುಕೊಳ್ಳಲಾಗುತ್ತದೆ. ಸದಾಕಾಲ ಆಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಂತಹ ವಿಷ್ಣುವರ್ಧನ್ ಅವರು ಲವರ್ ಬಾಯ್ ಆಗಿ ಅಭಿನಯಿಸಲು ಒಪ್ಪಿಗೆ ಸೂಚಿಸಿರಲಿಲ್ಲ.

ಮದುವೆ ನಂತರ ನಟಿ ರಂಭಾ ಈಗ ಎಲ್ಲಿದ್ದಾರೆ, ಹೇಗಿದ್ದಾರೆ? ಟಾಪ್ ನಟಿ ಅನಿಸಿಕೊಂಡಿದ್ದ ರಂಭಾ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಹೌದು ಗೆಳೆಯರೇ ಆ ಕಾಲಘಟ್ಟದಲ್ಲಿ ವಿಷ್ಣುವರ್ಧನ್ ಅವರು ಸದಾ ಕಾಲ ಆಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ಖಡಕ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗೆ ಇಂತಹ ಪಾತ್ರಗಳನ್ನು ನೀಡಿದರೆ ಬಹಳ ಲೀಲ ಜಾಲವಾಗಿ ಅಭಿನಯಿಸುತ್ತಿದ್ದಂತಹ ವಿಷ್ಣುವರ್ಧನ್ ಅವರಿಗೆ ಬಂಧನಸಿನಿಮಾದಲ್ಲಿ ನಟಿಸಲು ಇಷ್ಟ ಇರಲಿಲ್ಲವಂತೆ.

Interesting Facts About Bandhana Kannada Cinemaಅಲ್ಲದೆ ಅಭಿಮಾನಿಗಳು ನನ್ನನ್ನು ಆ ರೀತಿ ನೋಡಿದ್ದಾರೆ ಇದೀಗ ಏಕಾಯಕಿ ಪ್ರೀತಿ ಪ್ರೇಮ ಎಂದೆಲ್ಲ ಹೊರಟರೆ ಅದನ್ನು ಜನ ಇಷ್ಟಪಡುವುದಿಲ್ಲ. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಖಡಾಕಂಡಿತವಾಗಿ ಹೇಳಿ ಬಿಟ್ಟಿರುತ್ತಾರೆ. ಆದರೆ ರಾಜೇಂದ್ರ ಸಿಂಗ್ ಬಾಬು ಅವರು ಮಾತ್ರ ತಮ್ಮ ಹಠವನ್ನು ಬಿಡದೆ ಒತ್ತಾಯ ಪೂರ್ವಕವಾಗಿ ವಿಷ್ಣುವರ್ಧನ್ ಅವರನ್ನು ಒಪ್ಪಿಸುತ್ತಾರೆ.‌ ಅದರಂತೆ ವಿಷ್ಣು ದಾದಾ ಕೂಡ ಗೆಳೆಯನ ಮಾತಿಗೆ ಬೆಲೆ ಕೊಟ್ಟು ಸಿನಿಮಾದಲ್ಲಿ ಅಭಿನಯಿಸಿದರು.

ಮದುವೆಯ ನಂತರ ಅಣ್ಣಯ್ಯ ಸಿನಿಮಾ ನಟಿ ಮಧುಬಾಲಾಗೆ ಎದುರಾಯ್ತು ಸಾಲು ಸಾಲು ಸಂಕಷ್ಟ! ಅಷ್ಟಕ್ಕೂ ಈಕೆ ಮದುವೆಯಾಗಿದ್ದು ಯಾರನ್ನ?

ಇನ್ನು ಈ ಸಿನಿಮಾಗೆ ಮೊದಲು ನಟಿ ಆರತಿ ಅವರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ ಆ ಕಾಲಘಟ್ಟದಲ್ಲಿ ಆರತಿಯವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬಹಳ ಬಿಜಿ ಇದ್ದ ಕಾರಣ ಇವರ ಸಿನಿಮಾಗೆ ಡೇಟ್ ನೀಡಲು ಸಾಧ್ಯವಾಗಲಿಲ್ಲ.

ಈ ಕಾರಣದಿಂದ ಸುಹಾಸಿನಿ ಅವರನ್ನು ಆಯ್ಕೆ ಮಾಡಿಕೊಂಡರು. ಅದರಂತೆ ಜೈ ಜಗದೀಶ್, ರೂಪದೇವಿ, ದಿನೇಶ್ ಸೇರಿದಂತೆ ಮುಂತಾದ ಕಲಾವಿದರ ಅಭಿನಯದಲ್ಲಿ ರೂಪ ಪಿಚ್ಚರ್ಸ್ ಬ್ಯಾನರ್ನ ಅಡಿಯಲ್ಲಿ ಸಿನಿಮಾ ತಯಾರಾಗುತ್ತದೆ.

ಅಣ್ಣಾವ್ರ ಜೊತೆ ಆ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅಭಿನಯಿಸಬೇಕಿತ್ತು! ಆದರೆ ಮಾಲಾಶ್ರೀ ಅವರಿಂದಲೇ ಅವಕಾಶವನ್ನು ಕಸಿದುಕೊಂಡ ಆ ನಟಿ ಯಾರು, ಸಿನಿಮಾ ಯಾವುದು?

ಹೀಗೆ ಚಿತ್ರ ಸಾಕಷ್ಟು ಸವಾಲುಗಳನ್ನು ಎದುರಿಸಿದರು ಬಿಡುಗಡೆಯಾದ ಬಳಿಕ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದು ಡಾ ವಿಷ್ಣುವರ್ಧನ್ ಅವರ ವೃತ್ತಿ ಬದುಕಿಗೆ ವಿಶೇಷವಾದ ಮೈಲುಗಲ್ಲನ್ನು ಹಾಕಿಕೊಟ್ಟಿತು ಎಂದರೆ ತಪ್ಪಾಗಲಾರದು.

Interesting Facts About Actor Vishnuvardhan Starrer Bandhana Kannada Cinema

**********************************

Education Loan Tips

How to get the best education loan?

ಭಾರತದಲ್ಲಿ ಶಿಕ್ಷಣ ಸಾಲಕ್ಕೆ ಅರ್ಜಿ (Apply Education Loan) ಸಲ್ಲಿಸಲು, ನೀವು ಭಾರತೀಯ ಪ್ರಜೆಯಾಗಿರುವುದು, ಅತ್ಯುತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರುವುದು ಮತ್ತು ಹಣಕಾಸಿನ ಅಗತ್ಯವನ್ನು ಪ್ರದರ್ಶಿಸುವಂತಹ ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಹೆಚ್ಚುವರಿಯಾಗಿ, ಸಾಲದಾತ ಮತ್ತು ಸಾಲದ ಮೊತ್ತವನ್ನು ಅವಲಂಬಿಸಿ, ನೀವು ಮೇಲಾಧಾರ ಅಥವಾ ಸಹ-ಸಹಿದಾರರನ್ನು ಸಹ ಒದಗಿಸಬೇಕಾಗಬಹುದು.

ಕಡಿಮೆ ಆದಾಯ (Low Income) ಹೊಂದಿರುವ ಬಡ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು (Student Loan) ಪಡೆಯುವುದು ಕಷ್ಟ , ಉತ್ತಮ ಉದ್ಯೋಗಾವಕಾಶಗಳನ್ನು ಹೊಂದಿರುವ ಉನ್ನತ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರದ ಹೊರತು ಸಾಲ ಸಿಗುವುದು ಕಷ್ಟ.

Our Whatsapp Channel is Live Now 👇

Whatsapp Channel

Related Stories