Sandalwood News

ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಧೀರೇಂದ್ರ ಗೋಪಾಲ್ ತಮ್ಮ ಕೊನೆಯ ಕ್ಷಣದಲ್ಲಿ ಎಷ್ಟೆಲ್ಲಾ ಕಣ್ಣೀರು ಹಾಕಿದ್ರು ಗೊತ್ತಾ? ಕಠೋರವಾಗಿತ್ತು ಅವರ ಕೊನೆಯ ದಿನಗಳು

ಸ್ನೇಹಿತರೆ ನಟ ಧೀರೇಂದ್ರ ಗೋಪಾಲ್ (Actor Dheerendra Gopal) ಅವರ ಹೆಸರು ಕೇಳುತ್ತಿದ್ದ ಹಾಗೆ ಕೆಲವೊಮ್ಮೆ ಅವರ ಹಾಸ್ಯ ಪ್ರಜ್ಞೆ ಇನ್ನು ಕೆಲವೊಮ್ಮೆ ಖಡಕ್ ವಿಲ್ಲನ್ನ ಪಾತ್ರಗಳು ನಮ್ಮೆಲ್ಲರ ನೆನಪಿಗೆ ಬರುವುದು ಸಹಜ. ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ತಮ್ಮದೇ ಆದ ಛಾಪು ಮೂಡಿಸಿದ ಮಹಾನ್ ನಟ ಇವರು.

ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ತಮ್ಮ ಅದ್ಭುತ ಅಭಿನಯದಿಂದಲೇ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದ ಈ ಕಲಾವಿದ ಇದ್ದಷ್ಟು ದಿನ ಬಣ್ಣ ಹಚ್ಚುತ್ತಾ ಎಲ್ಲರನ್ನು ನಕ್ಕು ನಗಿಸುತ್ತಾ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದರು.

Unknown Facts About Kannada Actor Dheerendra Gopal

ನಟಿ ಪ್ರೇಮಾ ದಾಂಪತ್ಯ ಜೀವನದಲ್ಲಿ ಆಗಿದ್ದಾದರೂ ಏನು? ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನಿಂದಲೇ ಮೋಸ ಹೋದ್ರಾ?

ಆದರೆ ಇವರ ವೈಯಕ್ತಿಕ ಬದುಕಿನಲ್ಲಿ ಅದರಲ್ಲಿಯೂ ಧೀರೇಂದ್ರ ಗೋಪಾಲ್ ಅಗಲುವ ಕೊನೆಯ ಸಮಯದಲ್ಲಿ ಎಷ್ಟೆಲ್ಲಾ ಕಷ್ಟಗಳ ಸರೆಮಾಲೆಗೆ ಸಿಲುಕಿಕೊಂಡರು? ಯಾತಕ್ಕಾಗಿ ಕಣ್ಣೀರು ಹಾಕಿದರೂ? ಎಂಬ ಎಲ್ಲಾ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ 1972 ರಲ್ಲಿ ತೆರೆಕಂಡ ಸುಭದ್ರ ಕಲ್ಯಾಣ ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಧೀರೇಂದ್ರ ಗೋಪಾಲ್ ಅವರಿಗೆ ಹೆಸರು ತಂದುಕೊಟ್ಟದ್ದು ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪಡುವಾರಳ್ಳಿ ಪಾಂಡವರು ಎಂಬ ಸಿನಿಮಾ.

ಹೌದು 1978 ರಲ್ಲಿ ತೆರೆಕಂಡ ಈ ಚಿತ್ರದ ಮೂಲಕ ಧೀರೇಂದ್ರ ಗೋಪಾಲ್ ಅವರು ತಮ್ಮ ಅಭೂತಪೂರ್ವ ಅಭಿನಯಕ್ಕಾಗಿ ಮನ್ನಣೆ ಪಡೆದುಕೊಳ್ಳುತ್ತಾರೆ. ಇನ್ನು ಹುಟ್ಟಿದ್ದು 12 ಏಪ್ರಿಲ್ 1940 ರಂದು ಹೊಳೆನರಸೀಪುರದಲ್ಲಿ.

ಹಸಿವು ತಾಳಲಾರದೆ ನಾಯಿಗೆ ಹಾಕಿದ್ದ ಬಿರಿಯಾನಿ ತಿಂದು ಬಿಟ್ಟೆ ಎಂದ ಪೋಷಕ ನಟಿ ಸರೋಜಮ್ಮ! ಪಾಪ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದಾರೆ ಗೊತ್ತಾ?

ಆಗಿನ ಕಾಲಘಟ್ಟದಲ್ಲಿ ವಿದ್ಯಾಭ್ಯಾಸಕ್ಕೆ ಅಷ್ಟು ಮನ್ನಣೆ ಕೊಡದ ಕಾರಣ ಧೀರೇಂದ್ರ ಗೋಪಾಲ್ ಅವರು ಸಿನಿಮಾ ಬದುಕಿನತ್ತ ತಮ್ಮ ಗಮನವನ್ನು ಹರಿಸಿ, 38ನೇ ವರ್ಷ ವಯಸ್ಸಿಗೆ ಬಣ್ಣ ಹಚ್ಚಲು ಪ್ರಾರಂಭ ಮಾಡಿದರು.

ಅದುವರೆಗೂ ಸಣ್ಣಪುಟ್ಟ ಹಳ್ಳಿ ನಾಟಕಗಳಲ್ಲಿ ಕಾಣಿಸಿಕೊಂಡು ರಂಗ ಭೂಮಿಯ ಕಲಾವಿದನೆಂಬ ಪ್ರಖ್ಯಾತಿ ಪಡೆದುಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಗುಬ್ಬಿ ವೀರಣ್ಣ ಅವರ ಗಮನಕ್ಕೆ ಬಂದ ಗೋಪಾಲ್ ಗುಬ್ಬಿ ವೀರಣ್ಣ ಶಾಲೆಯಲ್ಲಿಯೇ ಅಭಿನಯ ಕಲಿತ್ತಿದ್ದರು‌.

Kannada Actor Dheerendra Gopal180 ಕ್ಕೂ ಅಧಿಕ ಕನ್ನಡ ಸಿನಿಮಾ ಗಳಲ್ಲಿ (Kannada Movies) ನಟನಾಗಿ, ರಾಜಕಾರಣಿಯಾಗಿ, ಖಳ ನಟನಾಗಿ ಹಾಸ್ಯ ನಟನಾಗಿ ಪೋಷಕ ನಟನಾಗಿ ಮುಂತಾದ ವಿಶೇಷ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಾ ಬಂದಂತಹ ನಟ.

52 ವರ್ಷಗಳಾದರೂ ನಟಿ ರಮ್ಯಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಇನ್ನು ಗಜಪತಿ ಗರ್ವಭಂಗ, ಸಿಂಹ ಜೋಡಿ, ನಾಗ ಕಾಳ ಭೈರವ, ನಂಜುಂಡಿ ಕಲ್ಯಾಣ ಮತ್ತು ಅಣ್ಣಯ್ಯ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ಇವರು ಅಂಜಲಿ ಗೀತಾಂಜಲಿ ಎಂಬ ಸಿನಿಮಾದ ಮೂಲಕ ಸಿನಿ ಪಯಣವನ್ನು ಕೊನೆಯಾಗಿಸಿಕೊಂಡರು.

ಕ್ಯಾಸೆಟ್ ಗಳ ಮೂಲಕವೇ ಹೆಚ್ಚು ಪ್ರಖ್ಯಾತಿ ಪಡೆದಿದ್ದ ಇವರು ಆಡಿಯೋ ಕ್ಯಾಸೆಟ್ಗಳಲ್ಲಿ 300ಕ್ಕೂ ಹೆಚ್ಚು ರಾಜಕೀಯ ವ್ಯಂಗ್ಯ ಸಂಭಾಷಣೆಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆಯನ್ನು ಹೊಂದಿದ್ದರು.

ಹೀಗೆ ಸಿನಿಮಾ ಬದುಕಿನಲ್ಲಿ ಇಷ್ಟೆಲ್ಲ ದುಡಿದಿದ್ದರೂ ಕೂಡ ಧೀರೇಂದ್ರ ಗೋಪಾಲ್ ತಮ್ಮ ಮನೆಯವರಿಗಾಗಿ, ತಮಗಾಗಿ ಯಾವುದೇ ಆಸ್ತಿಯನ್ನು ಮಾಡಲಿಲ್ಲ. ಹೌದು ಗೆಳೆಯರೇ ಅದರಿಂದ ಬರುತ್ತಿದ್ದಂತಹ ಹಣದಲ್ಲಿ ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು ಮಿಕ್ಕಿದ್ದೆಲ್ಲಾ ಹಣವನ್ನು ಬೇಡಿದವರಿಗೆ ನೀಡುತ್ತಿದ್ದಂತಹ ಮಹಾನ್ ದಾನಿ ಇವರು. ಇಂತಹ ನಟ ತಮ್ಮ ವಯಸ್ಸಾದ ಕಾಲದಲ್ಲಿ ಅತೀವವಾದ ಸಾಲದ ಸುಳಿಗೆ ಸಿಲುಕಿಕೊಂಡು ಬಿಡುತ್ತಾರೆ.

ಆ ಸ್ಟಾರ್ ನಟನಿಂದ ಕೇವಲ 35 ವರ್ಷಕ್ಕೆ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆಯ ಸಾವಿಗೂ ಮುನ್ನ ನಿಜಕ್ಕೂ ಆಗಿದ್ದೇನು?

ಮೈತುಂಬ ಸಾಲ ಮಾಡಿಕೊಂಡು ಬಿಡುಗಾಸು ಇಲ್ಲದಂತಹ ಪರಿಸ್ಥಿತಿ ಇವರನ್ನು ಹದಗೆಡಿಸಿ ಬಿಡುತ್ತದೆ. ಅಲ್ಲದೆ 1999 ರಲ್ಲಿ ಜಾಂಡಿಸ್ ಕಾಯಿಲೆ ಇವರ ಮೇಲೆ ತೀವ್ರವಾಗಿ ದಾಳಿ ಮಾಡಿತು. ಹೀಗೆ ಡಿಸೆಂಬರ್ 25, 2000 ಇಸವಿಯಲ್ಲಿ ಹರಿಹರದ ತಮ್ಮ ನಿವಾಸದಲ್ಲಿ ಮಹಾನ್ ನಟ ತಮ್ಮ ಕೊನೆ ಉಸಿರೆಳೆದರು.

ಇವರ ಪತ್ನಿ ಸುನಂದಮ್ಮ ಕೂಡ 2021ರ ಸಮಯದಲ್ಲಿ ಇಹಲೋಕ ತ್ಯಜಿಸಿದರು. ಸದ್ಯ ಪುತ್ರಿ ವಿದ್ಯಾವತಿ ಮತ್ತು ಇಬ್ಬರು ಪುತ್ರರಾದ ನರೇಂದ್ರಬಾಬು ಮತ್ತು ಸುಧೀಂದ್ರ ತಮ್ಮ ತಂದೆಯ ನೆನಪಿನಲ್ಲಿ ಬದುಕುತ್ತಿದ್ದಾರೆ.

Unknown Facts About Kannada Actor Dheerendra Gopal

Steps to claiming car insurance

ನಿಮ್ಮ ವಿಮಾದಾರರಿಗೆ ತಿಳಿಸಿ.
ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ.
ಸಾಕ್ಷ್ಯಕ್ಕಾಗಿ ಚಿತ್ರಗಳನ್ನು ಕ್ಲಿಕ್ ಮಾಡಿ ಅಥವಾ ವೀಡಿಯೊ ತೆಗೆದುಕೊಳ್ಳಿ.
ಅಗತ್ಯ ದಾಖಲೆಗಳನ್ನು ವಿಮಾ ಕಂಪನಿಗೆ ಸಲ್ಲಿಸಿ.
ಸರ್ವೇಯರ್ ಅನ್ನು ಕಳುಹಿಸಲು ವಿಮಾದಾರರನ್ನು ವಿನಂತಿಸಿ.
ನಿಮ್ಮ ಕಾರನ್ನು ರಿಪೇರಿ ಮಾಡಿ.

How to get low premium on car insurance?

ನಿಮ್ಮ ವಿಮೆಯಲ್ಲಿ ನೀವು ಪಾವತಿಸುವ ಪ್ರೀಮಿಯಂ (Car Insurance Premium) ಕಡಿಮೆಮಾಡಲು ಅವಕಾಶಗಳಿವೆ. ನಿಮ್ಮ ಚಾಲನಾ ಕೌಶಲ್ಯದ ಬಗ್ಗೆ ನಿಮಗೆ ವಿಶ್ವಾಸವಿದ್ದರೆ ಅಥವಾ ಆಗಾಗ್ಗೆ ಚಾಲನೆ ಮಾಡದಿದ್ದರೆ, ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಹೆಚ್ಚಿನ ಕಳೆಯಬಹುದಾದ ಆಯ್ಕೆಯನ್ನು ಆರಿಸಿಕೊಳ್ಳುವುದು

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories